Search
  • Follow NativePlanet
Share
ಮುಖಪುಟ » ಸ್ಥಳಗಳು » ಕೇರಳ » ಆಕರ್ಷಣೆಗಳು
  • 01ಮಲಯತ್ತೂರು ಚರ್ಚ್,ಮಲಯತ್ತೂರ್

    ಮಲಯತ್ತೂರು ಚರ್ಚ್ ಜಗತ್ತಿನಾದ್ಯಂತ ಜನಪ್ರಿಯ.ಇದರಿಂದಾಗಿ ಈ ಚರ್ಚ್ ಅಂತಾರಾಷ್ಟ್ರೀಯ ಧಾರ್ಮಿಕ ಕೇಂದ್ರವಾಗಿದೆ. ಕಾಲದ ಪರಿವೆಯೇ ಇಲ್ಲದೆ ಭಕ್ತರು ಇಲ್ಲಿಗೆ ದೇಶ ವಿದೇಶಗಳಿಂದ ಆಗಮಿಸುತ್ತಾರೆ. ಕ್ರೈಸ್ತ ಧರ್ಮ ಪ್ರಚಾರಕ ಸಂತ ಥಾಮಸ್ ಗಾಸ್ಪೆಲ್ ಪ್ರಚಾರಕ್ಕೆಂದು ಈ ಸ್ಥಳಕ್ಕೆ ಬಂದಿದ್ದರು ಎಂಬ ಪ್ರತೀತಿ ಇದೆ. ಶತಮಾನಗಳ ಹಿಂದೆ...

    + ಹೆಚ್ಚಿಗೆ ಓದಿ
  • 02ಪಾರಂಬಿಕ್ಕುಲಮ್ ವನ್ಯಜೀವಿಧಾಮ,ತ್ರಿಶ್ಶುರ್

    ಪಾರಂಬಿಕ್ಕುಲಮ್ ವನ್ಯಜೀವಿಧಾಮವು ಪರಿಸರ ಪ್ರಿಯರ ನೆಚ್ಚಿನ ತಾಣವಾಗಿದೆ. ಇದು ತಮಿಳುನಾಡಿನ ಅಣ್ಣಾಮಲೈ ಪರ್ವತಶ್ರೇಣಿ ಮತ್ತು  ಕೇರಳದ ನೆಲ್ಲಿಯಂಪದಿ ಪರ್ವತಶ್ರೇಣಿಗಳ ನಡುವೆ ನೆಲೆಗೊಂಡಿದೆ. ಈ ಕಣಿವೆಯಲ್ಲಿರುವ ನಿರ್ಮಲ ವಾತಾವರಣವನ್ನು ಆಸ್ವಾದಿಸಲು ಇಲ್ಲಿಗೆ ಭೇಟಿ ಕೊಡಬೇಕು. 285 ಚ.ಕಿ.ಮೀ.ನಷ್ಟು ವ್ಯಾಪಿಸಿರುವ ಈ...

    + ಹೆಚ್ಚಿಗೆ ಓದಿ
  • 03ಪೂವಾರ್ ಬೀಚ್,ಪೂವಾರ್

    ಪೂವಾರ್ ಸಮುದ್ರದಂಡೆ ಪೂರ್ತಿಯಾಗಿ ಪ್ರಶಾಂತವಾಗಿದ್ದು ಸಂಪೂರ್ಣ ಸಮುದ್ರದ ನೀರಿನಿಂದ ಮತ್ತು ಹಚ್ಚ ಹಸಿರಾದ ಪಾಮ್ ಮರಗಳಿಂದ ಆವೃತವಾಗಿದೆ. ಪೂವಾರ್ ಹಳ್ಳಿ ತಿರುವನಂತಪುರಂನಿಂದ ಕೇವಲ 38 ಕಿಲೋಮೀಟರ್ ದೂರದಲ್ಲಿದ್ದು, ಪೂವಾರ್ ನಿಂದ ಕೇವಲ 15 ನಿಮಿಷದ ದೋಣಿ ವಿಹಾರದ ಮೂಲಕ ನೈಸರ್ಗಿಕ ಬಂದರು ವಿಳಿನಂ ತಲುಪಬಹುದು. ಪೂವರ್ ಸಮುದ್ರ...

    + ಹೆಚ್ಚಿಗೆ ಓದಿ
  • 04ಪುನಲೂರ್ ಸಸ್ಪೆನ್ಶನ್ ಸೇತುವೆ,ಪುನಲೂರ್

    ಪುನಲೂರ್ ಸಸ್ಪೆನ್ಶನ್ ಸೇತುವೆ

    ಪುನಲೂರ್ ಸಸ್ಪೆನ್ಶನ್ ಸೇತುವೆಯನ್ನು ಆಲ್ಬರ್ಟ್ ಹೆನ್ರಿ ಎಂಬುವವರು 1877 ರಲ್ಲಿ ಕಲ್ಲಡ ನದಿಗೆ ಅಡ್ಡಲಾಗಿ ಕಟ್ಟಿಸಿದರು. ವಾಹನಗಳ ಓಡಾಟಕ್ಕೆ ಈ ಸೇತುವೆಯನ್ನು ಕಟ್ಟಿಸಲಾಗಿದ್ದು ಮೇಲೆ ಕೆಳಗೆ ಅಲುಗಾಡುವಂತೆ ಸೇತುವೆಯ ಎರಡೂ ತುದಿಗಳನ್ನು ಕಟ್ಟಲಾಗಿದೆ. ಈ ಸೇತುವೆಯನ್ನು ಪೂರ್ತಿಗೊಳಿಸಲು 6 ವರ್ಷಗಳಿಗೂ ಹೆಚ್ಚು ಸುದೀರ್ಘ ಸಮಯ...

    + ಹೆಚ್ಚಿಗೆ ಓದಿ
  • 05ನೇಪಿಯರ್ ವಸ್ತು ಸಂಗ್ರಹಾಲಯ ನೈಸರ್ಗಿಕ ಐತಿಹಾಸಿಕ ವಸ್ತು ಸಂಗ್ರಹಾಲಯ,ತಿರುವನಂತಪುರಂ

    ನೇಪಿಯರ್  ವಸ್ತು ಸಂಗ್ರಹಾಲಯ ನೈಸರ್ಗಿಕ  ಐತಿಹಾಸಿಕ ವಸ್ತು ಸಂಗ್ರಹಾಲಯ

    ತಿರುವಂತಪುರಂ ನಗರ ದಲ್ಲಿರುವ ನೇಪಿಯರ್ ವಸ್ತು ಸಂಗ್ರಹಾಲಯ 1855 ರಲ್ಲಿ ಕಟ್ಟಲಾರಂಭಿಸಿ 1880 ಮುಗಿಸಲಾಯಿತು. ಈ ಕಟ್ಟಡಕ್ಕೆ ವಿನ್ಯಾಸವನ್ನು ಚೆನೈನ ಗರ್ವನರ್ ಆಗಿದ್ದ ರಾಬರ್ಟ್ ಚಿಶೋಲ್ ಮಂದ್  ನೀಡಿದರು. ಇದನ್ನು ನೈಸರ್ಗಿಕವಾದ ಐತಿಹಾಸಿಕ ವಸ್ತು ಸಂಗ್ರಹಾಲಯ ಎಂದು ಕರೆಯಲಾಗಿದೆ. ಇಲ್ಲಿನ ವಸ್ತು ಸಂಗ್ರಹಾಲಯಾದಲ್ಲಿರುವ...

    + ಹೆಚ್ಚಿಗೆ ಓದಿ
  • 06ಸೀತಾದೇವಿ ಕೆರೆ,ದೇವಿಕುಲಂ

    ಸೀತಾದೇವಿ ಕೆರೆ

    ಸೀತಾ ದೇವಿ ಕೆರೆಯನ್ನು ಸಾಮಾನ್ಯವಾಗಿ ದೇವಿಕುಲಂ ಕೆರೆ ಎಂದು ಕರೆಯಲಾಗುತ್ತದೆ. ಇದು ನಿಸರ್ಗ ಸೌಂದರ್ಯದ ತಾಣವಾಗಿಯಷ್ಟೇ ಜನರನ್ನು ಆಕರ್ಷಿಸುತ್ತಿಲ್ಲ ಬದಲಾಗಿ ಇಲ್ಲಿನ ನೀರು ಖನಿಜಾಂಶಗಳಿಂದ ಸಂಪದ್ಭರಿತವಾಗಿದೆ. ಈ ಕೆರೆಯಲ್ಲಿ ಬಿಸಿ ನೀರಿನ ಬುಗ್ಗೆಯಿದೆ. ಈ ಬಿಸಿ ನೀರಿನ ಬುಗ್ಗೆಯು ಪ್ರವಾಸಿಗರನ್ನು ಸಾಕಷ್ಟು ಪ್ರಮಾಣದಲ್ಲಿ...

    + ಹೆಚ್ಚಿಗೆ ಓದಿ
  • 07ಭರತಪುಳಾ,ಪೊನ್ನನಿ

    ಭರತಪುಳಾ ನದಿಯನ್ನು ನೀಲ ಎಂಬ ಹೆಸರಿನಿಂದ ಕೂಡ ಕರೆಯಲಾಗುತ್ತದೆ. ಇದು ಕೇರಳದ ಎರಡನೇ ಅತಿ ಉದ್ದದ ನದಿಯಾಗಿದ್ದು, ಕೇರಳ ಉತ್ತರ ಭಾಗದ ಗ್ರಾಮದಲ್ಲಿನ ವಿಶಿಷ್ಟ ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಬರವಣಿಗೆಗಾರರಿಗೆ ಹಾಗೂ ಛಾಯಾಚಿತ್ರಗಾರರಿಗೆ ಈ ಸ್ಥಳವು ಅಪರೂಪವಾಗಿದೆ. ಭರತಪುಳಾ ಹಾಗೂ ತಿರೂರ್ ನದಿ ಸಂಧಿಸುವ ಸ್ಥಳದಲ್ಲಿ...

    + ಹೆಚ್ಚಿಗೆ ಓದಿ
  • 08ಗಣಪತಿಯಾರ್ ಕೋವಿಲ್(ದೇವಸ್ಥಾನ),ಕಂಜಿರಪಳ್ಳಿ

    ಗಣಪತಿಯಾರ್ ಕೋವಿಲ್(ದೇವಸ್ಥಾನ)

    ಗಣಪತಿಯಾರ್ ಕೋವಿಲ್ ಒಂದು ದೇವಸ್ಥಾನವಾಗಿದ್ದು 900 ವರ್ಷಗಳ ಹಿಂದೆಯೇ ಕಟ್ಟಲಾಗಿದೆ. ಇಂದು ಈ ದೇವಸ್ಥಾನ ಶಿಥಿಲಗೊಂಡಿದ್ದು ಸುಂದರವಾದ ಚಿತ್ರಗಳನ್ನು ಹೊಂದಿದೆ. ಇದರ ಎತ್ತರವಾದ ಗ್ರಾನೈಟ್ ಕಂಬಗಳ ಮೇಲೆ ತಮಿಳು ಭಾಷೆಯಲ್ಲಿ ಶಾಸನಗಳನ್ನು ಕೆತ್ತಲಾಗಿದೆ. ಈ ದೇವಸ್ಥಾನದ ಸುತ್ತಮುತ್ತಲೂ ಇಂದಿಗೂ ವಾಸಿಸುತ್ತಿರುವ ಚೆಟ್ಟಿ...

    + ಹೆಚ್ಚಿಗೆ ಓದಿ
  • 09ಗೋಲ್ಡನ್‌ ವ್ಯಾಲಿ,ಪೊನ್ಮುಡಿ

    ಗೋಲ್ಡನ್‌ ವ್ಯಾಲಿ

    ನದಿ ತೀರದ ಚಿತ್ರ ಹಾಗೂ ಇತರೆ ಆಕರ್ಷಕ ಚಿತ್ರಗಳನ್ನು ತೆಗೆಯಬಯಸುವವರಿಗೆ, ನೋಡುಗರಿಗೆ ಗೋಲ್ಡನ್‌ ವ್ಯಾಲಿ ಒಂದು ಮಾದರಿ ತಾಣ. ನದಿಯ ಅಲೆ, ತೀರ, ಹಿಮಗಟ್ಟಿದಂತ ತಂಪು ನೀರು, ಹಸಿರಾದ ಮರಗಳು ಈ ಭಾಗದಲ್ಲಿ ಗಮನ ಸೆಳೆಯುತ್ತವೆ. ರಜೆಗಾಗಿ ಬಂದವರ ಉತ್ಸಾಹವನ್ನು ಇಮ್ಮಡಿಗೊಳಿಸಿ, ಸಾರ್ಥಕತೆ ಪಡೆಯುತ್ತವೆ. ಪೊನ್ಮುಡಿಗೆ...

    + ಹೆಚ್ಚಿಗೆ ಓದಿ
  • 10ಅಯ್ಯಪ್ಪ ದೇವಸ್ಥಾನ,ಶಬರಿಮಲೆ

    ಅಯ್ಯಪ್ಪ ಸ್ವಾಮಿ ಪೂಜಿಸಲ್ಪಡುವ ಅಯ್ಯಪ್ಪ ದೇವಸ್ಥಾನ ಶಬರಿಮಲೆಯ ಪ್ರಮುಖ ಆಕರ್ಷಣೆ. ಪ್ರತಿವರ್ಷ ಮಾನವೀಯತೆಯ ಸಮುದ್ರವೇ ಅಯ್ಯಪ್ಪನ ಆಶಿರ್ವಾದದಲ್ಲಿ ತುಂಬಿರುತ್ತದೆ. ಅಯ್ಯಪ್ಪ ಸ್ವಾಮಿಯ ಆಶೀರ್ವಾದವೆಂದರೆ ಅದು ಭಕ್ತರ ಮಹದಾಸೆ ಮತ್ತು ಹಾರೈಕೆಗಳನ್ನು ತ್ರಪ್ತಿಕರವಾಗಿ ಪೂರ್ತಿಗೊಳಿಸಿ ಆದ್ಯಾತ್ಮಿಕ ಕೋಟೆಯನ್ನು ಬಲಪಡಿಸಿ ಭಕ್ತರ...

    + ಹೆಚ್ಚಿಗೆ ಓದಿ
  • 11ಅಷ್ಟಮುಡಿ ಹಿನ್ನೀರು,ಕೊಲ್ಲಂ

    ಅಷ್ಟಮುಡಿ ಹಿನ್ನೀರು ವಲಯವು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಇಲ್ಲಿನ ನೈಸರ್ಗಿಕ ಪರಿಸರ, ಮರಗಿಡ, ಜಲ ಸಂಪತ್ತು ಎಲ್ಲವೂ ಒಟ್ಟೊಟ್ಟಿಗೆ ಇವೆ. ಅಷ್ಟಮುಡಿ ಕೆರೆಯ ಹಿನ್ನೀರು ಇದಾಗಿದ್ದು, ಅತಿ ದೀರ್ಘ ಹಾಗೂ ವಿಸ್ತಾರವಾದ ದಡವನ್ನು ಹೊಂದಿದೆ. ರಾಜ್ಯದ ಅತಿ ದೊಡ್ಡ ಹಾಗೂ ಶುದ್ಧ ನೀರಿನ ಕೆರೆ ಇದು ಎಂಬ ಹೆಗ್ಗಳಿಕೆ...

    + ಹೆಚ್ಚಿಗೆ ಓದಿ
  • 12ಅತ್ತಿರಪಲ್ಲಿ ಜಲಪಾತ,ಅತ್ತಿರಪಲ್ಲಿ

    ಚಾಲುಕ್ಕಾಡಿ ನದಿಯು ಇಲ್ಲಿ ಹರಿದಿದ್ದು, ಅತ್ತಿಲಪಲ್ಲಿ ಬಳಿ ಜಲಪಾತ ಸೃಷ್ಟಿಸಿದೆ. ಪಶ್ಚಿಮ ಘಟ್ಟದ ಮೂಲ ಹೊಂದಿರುವ ಸಮೃದ್ಧ ನದಿ ಇದಾಗಿದೆ. ಅಲ್ಲದೇ ಈ ಜಲಪಾದ ಭಾರತದ ನಯಾಗರ ಜಲಪಾತ ಅಂತಲೂ ಕರೆಸಿಕೊಂಡಿದೆ. ವೈಜಾಕುಲ ಅರಣ್ಯ ಪ್ರದೇಶದ ಮೂಲಕ ಈ ನದಿ ಹರಿದು ಬರುತ್ತದೆ. ಜಲಪಾತದ ಧಾರೆ 24 ಮೀಟರ್‌ ಎತ್ತರದಿಂದ...

    + ಹೆಚ್ಚಿಗೆ ಓದಿ
  • 13ಶ್ರೀ ವಲ್ಲಭ ದೇವಾಲಯ,ತಿರುವಲ್ಲಾ

    ಶ್ರೀ ವಲ್ಲಭ ದೇವಾಲಯ, ದಕ್ಷಿಣ ತಿರುಪತಿ ಎಂದೇ ಹೆಸರುವಾಸಿಯಾಗಿದೆ. ಈ ದೇವಾಲಯವು ದೇವರ ಆರಾಧಕರಾದ ಭಕ್ತಾದಿಗಳಿಗೆ ಮಾತ್ರವಲ್ಲದೇ ದೇಶ ವಿದೇಶದ ಎಲ್ಲಾ ಪ್ರವಾಸಿಗರ ಆಕರ್ಷಣೀಯ ಸ್ಥಳವಾಗಿದೆ. ಕೇವಲ ಮೌಲ್ಯಯುತ ಧಾರ್ಮಿಕ ಭಾವನೆಗಳು ಮಾತ್ರವಲ್ಲದೇ ಇಲ್ಲಿಗೆ ಬರುವ ಪ್ರವಾಸಿಗರಿಗೆ ಭಾರಿ ಭೋಜನವನ್ನು ನೀಡುತ್ತದೆ ಶ್ರೀ ವಲ್ಲಭ...

    + ಹೆಚ್ಚಿಗೆ ಓದಿ
  • 14ಮರಾರಿಕುಲಂ ಸಮುದ್ರ ತೀರ,ಮರಾರಿಕುಲಂ

    ಮರಾರಿಕುಲಂ ಸಮುದ್ರ ತೀರ

    ಮರಾರಿಕುಲಂ ಬೀಚ್, ಸ್ವಚ್ಛವಾದ ಅಪರೂಪದ ಸಮುದ್ರ ತೀರ. ತೀರದಲ್ಲಿ ಬೆಳೆದಿರುವ ಪಾಮ್ ಟ್ರೀಗಳು ಬೀಚ್ಅನ್ನು ಇನ್ನಷ್ಟು ಸುಂದರವಾಗಿಸಿದೆ. ಕೇರಳ ಕರಾವಳಿಯಲ್ಲಿರುವ ಬೀಚ್ಗಳಲ್ಲೇ ಅತ್ಯಂತ ಸ್ವಚ್ಛವಾದ ಮತ್ತು ಪ್ರಶಾಂತವಾದ ಬೀಚ್ ಎಂದು ಇದನ್ನು ಪರಿಗಣಿಸಲಾಗಿದೆ. ಬೀಚ್ನಲ್ಲಿ ಜನಸಂದಣಿ ಇಲ್ಲ. ಇಲ್ಲಿನ ಬಿಳಿ ಬಣ್ಣದ ಮರಳಿನ ಮೇಲೆ...

    + ಹೆಚ್ಚಿಗೆ ಓದಿ
  • 15ಮಲಿಕ್ ದೀನಾರ್ ಮಸೀದಿ,ಕಾಸರಗೋಡು

    ಮಲಿಕ್ ದೀನಾರ್ ಮಸೀದಿ

    ಕಾಸರಗೋಡಿನ ಮಲಿಕ್ ದೀನಾರ್ ಮಸೀದಿಯು ಇಸ್ಲಾಂ ಧರ್ಮದ ಅನುಷ್ಟಾನದಲ್ಲಿ ಒಂದು ಪ್ರಮುಖ ಹೆಗ್ಗುರುತು ಎಂದು ಗುರುತಿಸಲ್ಪಟ್ಟಿರುವ ಮಸೀದಿಯಾಗಿದೆ. ಈ ಮಸೀದಿಯನ್ನು ಭಾರತಕ್ಕೆ ಮೊಟ್ಟ ಮೊದಲ ಬಾರಿಗೆ ಇಸ್ಲಾಂ ಅನ್ನು ಪರಿಚಯಿಸಿದ ಮಲಿಕ್ ಇಬನ್ ದೀನಾರ್ ರವರು ಸ್ಥಾಪಿಸಿದರು. ಇದು ಭಾರತದ ಮುಸ್ಲಿಂರಿಗಷ್ಟೇ ಅಲ್ಲದೆ, ವಿಶ್ವದೆಲ್ಲೆಡೆ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat

Near by City