ಕ್ಷತ್ರಿಯ ಕುಂಡ ಗ್ರಾಮದಲ್ಲಿ ಜೈನ ಧರ್ಮದ 24ನೇ ತೀರ್ಥಂಕರನಾದ ಭಗವಾನ್ ಮಹಾವೀರನು ಜನಿಸಿದನು. ಇಲ್ಲಿ ಭೇಟಿ ನೀಡಬೇಕಾದ ಮುಖ್ಯ ಸ್ಥಳವೆಂದರೆ ಭಗವಾನ್ ಮಹಾವೀರನ ದೇವಾಲಯ. ಇದಲ್ಲದೆ ಈ ಹಳ್ಳಿಯಿಂದ 15 ಕಿಮೀ ದೂರದಲ್ಲಿ ಲಚಾಚುರ್ ಎನ್ನುವ ಸುಂದರ ಸ್ಥಳವಿದೆ.
ಕ್ಷತ್ರಿಯ ಕುಂಡ ಗ್ರಾಮದಲ್ಲಿ ಜೈನ ಧರ್ಮದ 24ನೇ ತೀರ್ಥಂಕರನಾದ ಭಗವಾನ್ ಮಹಾವೀರನು ಜನಿಸಿದನು. ಇಲ್ಲಿ ಭೇಟಿ ನೀಡಬೇಕಾದ ಮುಖ್ಯ ಸ್ಥಳವೆಂದರೆ ಭಗವಾನ್ ಮಹಾವೀರನ ದೇವಾಲಯ. ಇದಲ್ಲದೆ ಈ ಹಳ್ಳಿಯಿಂದ 15 ಕಿಮೀ ದೂರದಲ್ಲಿ ಲಚಾಚುರ್ ಎನ್ನುವ ಸುಂದರ ಸ್ಥಳವಿದೆ.