ಕೆಯೊಂಜ್ಹಾರ ಪ್ರವಾಸೋದ್ಯಮ : ಸಮೃದ್ಧಿಯ ಭೂಮಿ
ಒಡಿಶಾದ ಉತ್ತರ ಅಂಚಿನಲ್ಲಿರುವ ಅತ್ಯಂತ ಸುಂದರ ಪ್ರದೇಶವೇ ಕೆಯೊಂಜ್ಹಾರ. ಇದು ರಾಜ್ಯದ ಅತೀ ದೊಡ್ಡ ಜಿಲ್ಲೆ ಮತ್ತು ಮಹಾನಗರ ಪಾಲಿಕೆಯೂ ಆಗಿದೆ. ಈ ಜಿಲ್ಲೆಯನ್ನು ಉತ್ತರದಲ್ಲಿ ಜಾರ್ಖಂಡ್ ರಾಜ್ಯ ಮತ್ತು ದಕ್ಷಿಣ, ಪಶ್ಚಿಮ......
ಮಯೂರ್ಭಂಜ ಪ್ರವಾಸೋದ್ಯಮ : ಪ್ರಕೃತಿ ಮಡಿಲಿನ ಸಮಾಧಾನ
ಮಯೂರ್ಭಂಜವು ಪ್ರವಾಸೋದ್ಯಮವು ಅದ್ಭುತವಾದ ದೃಶ್ಯಗಳು ಮತ್ತು ಧ್ವನಿಗಳನ್ನು ಹೊಂದಿದ್ದು, ಇವುಗಳು ಇಲ್ಲರಿಗೂ ಅಹ್ವಾನವನ್ನು ನೀಡುತ್ತದೆ. ಇಲ್ಲಿ ಪ್ರತಿಯೊಂದು ಹಬ್ಬಗಳನ್ನು ಅನುಪಮ ವೈಭವ ಮತ್ತು ಆತ್ಮ......
ದುಮ್ಕಾ- ಯಾತ್ರಾಸ್ಥಳ ಮತ್ತು ಅಣೆಕಟ್ಟಿಗೆ ಪ್ರಸಿದ್ಧವಾದದ್ದು
ದುಮ್ಕಾ ಬುಡಕಟ್ಟು ಜನಾಂಗಗಳಿಗೆ ಹೆಸರುವಾಸಿಯಾದದ್ದು. ಜಾರ್ಖಂಡಿನ ಶಾಂತಲ ಪ್ರಜ್ಞಾ ವಿಭಾಗದ ಮುಖ್ಯಕೇಂದ್ರ ಮತ್ತು ರಾಜ್ಯದ ಪುರಾತನ ಜಿಲ್ಲೆಗಳಲ್ಲಿ ಒಂದು. ಇದೊಂದು ಸುಂದರ ಪ್ರಾಕೃತಿಕ ತಾಣ. ಎತ್ತರದ ಪರ್ವತಗಳು,......
ರಾಂಚಿ ಪ್ರವಾಸೋದ್ಯಮ - ಜಲಪಾತಗಳ ನಗರ
ಜಾರ್ಖಂಡ್ ರಾಜ್ಯದ ರಾಜಧಾನಿಯಾಗಿರುವ ರಾಂಚಿಯು ಜಲಪಾತಗಳ ನಗರವೆಂಬ ಖ್ಯಾತಿಗೆ ಪಾತ್ರವಾಗಿದೆ. ಇದು ಈ ರಾಜ್ಯದ ಎರಡನೆ ಅತ್ಯಂತ ಜನಸಂಖ್ಯೆಯನ್ನು ಹೊಂದಿರುವ ನಗರವಾಗಿ ಸಹ ಗುರುತಿಸಲ್ಪಟ್ಟಿದೆ. ರಾಂಚಿಯು ಛೋಟಾ ನಾಗ್ಪುರ್......
ಹಜಾರಿಬಾಗ್ - ಸಾವಿರ ಉದ್ಯಾನಗಳ ನಗರ
ಸಾಮಾನ್ಯವಾಗಿ ಎಲ್ಲರೂ ರಜಾದಿನಗಳನ್ನು ಕಳೆಯಲು ಪ್ರಶಾಂತವಾದ ಸ್ಥಳವನ್ನೇ ಇಷ್ಟಪಡುತ್ತಾರೆ. ಮರೆಯಲಾಗದಂತಹ ರಜಾದಿನಗಳನ್ನು ಕಳೆಯಲು ಎಷ್ಟೋ ದೂರದ ಪ್ರದೇಶಗಳಿಗೂ ಹೋಗುತ್ತಾರೆ. ನಮ್ಮಲ್ಲಿ ಇಂತಹ ಸ್ಥಳಗಳಿಗೇನೂ......
ರೌರ್ಕೆಲಾ : ಉಕ್ಕಿನ ನಗರಿ
ರೌರ್ಕೆಲಾ ಎಂಬ ನಗರವು ಸುತ್ತಲು ಬೆಟ್ಟ ಗುಡ್ಡಗಳಿಂದ ಮತ್ತು ನದಿಗಳಿಂದ ಕೂಡಿರುವ ಅತ್ಯಂತ ನಯನ ಮನೋಹರವಾದ ಪ್ರಾಕೃತಿಕ ಸೌಂದರ್ಯದ ನಡುವೆ ನೆಲೆಗೊಂಡಿದೆ. ಈ ಅದ್ಭುತವಾದ ನಗರವು ಸುಂದರಘಡ್ ಜಿಲ್ಲೆ ಎಂದು ಕರೆಯಲ್ಪಡುವ......
ಗಿರಿಡೀಹ್ - ಜೈನ್ ಧರ್ಮದ ಚಟುವಟಿಕೆಯ ಕೇಂದ್ರ.
ಗಿರಿಡೀಹ್ ಜಾರ್ಖಂಡಿನ ಒಂದು ಪ್ರಸಿದ್ಧ ಪಟ್ಟಣ. ಛೋಟಾನಾಗಪುರ ವಿಭಾಗ ಕೇಂದ್ರದ ಉತ್ತರ ಭಾಗದಲ್ಲಿರುವ ಗಿರಿಡೀಹ್ ಪಟ್ಟಣವು ಬಿಹಾರಿನ ಉತ್ತರದಲ್ಲಿರುವ ನವಾಡಾ ಜಿಲ್ಲೆಯ ಗಡಿಗೆ ಹೊಂದಿಕೊಂಡಿದ್ದು, ಇದಕ್ಕೆ......
ರಾಮಗಡ್ - ಪ್ರಾಶಂತವಾದ ಯಾತ್ರಾಸ್ಥಳ
ಜಾರ್ಖಂಡ್ ನ 24 ಜಿಲ್ಲೆಗಳಲ್ಲಿ ಒಂದಾದ ರಾಮಗಡ್ ಒಂದು ಪ್ರಮುಖ ಪ್ರವಾಸಿ ಸ್ಥಳವಾಗಿದೆ. ಈ ಜಿಲ್ಲೆ 2007 ಸೆಪ್ಟೆಂಬರ್ 12 ರಂದು ಹಜಾರಿಬಾಗ್ ಜಿಲ್ಲೆಯಿಂದ ವಿಭಜನೆಗೊಂಡು ಪ್ರತ್ಯೇಕ ಜಿಲ್ಲೆಯಾಯಿತು. ರಾಮಗಡ್ ಎಂದರೆ......
ಶಾಂತಿನಿಕೇತನ : ಪಾರಂಪರಿಕ ತಾಣಗಳ ಗರಿ
ಸಾಹಿತ್ಯಕ ಹಿನ್ನೆಲೆಯಿಂದ ಬಹಳ ಶ್ರೀಮಂತವಾಗಿರುವ ಈ ಸ್ಥಳ ಕೋಲ್ಕತ್ತಾದಿಂದ 180 ಕಿ.ಮೀ ಉತ್ತರಕ್ಕೆ ಇದೆ. ಇದು ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯಲ್ಲಿದೆ. ನೊಬೆಲ ಪ್ರಶಸ್ತಿ ಪುರಸ್ಕೃತ ಸಾಹಿತಿ ರವೀದ್ರನಾಠ ಟಾಗೋರ್......
ಬೋಕಾರೊ : ಕೈಗಾರಿಕಾ ನಗರ
1991ರಲ್ಲಿ ಅಸ್ತಿತ್ವಕ್ಕೆ ಬಂತು, ಬೋಕಾರೋ 1991ರಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಜಾರ್ಖಂಡ್ ರಾಜ್ಯದ ಜಿಲ್ಲೆಯಲ್ಲೊಂದು. ಸಮುದ್ರ ಮಟ್ಟದಿಂದ 210ಮೀಟರ್ ಎತ್ತರದಲ್ಲಿರುವ ಬೋಕಾರೋ ಚಟ್ಟಂಗಪುರ ತಪ್ಪಲಲ್ಲಿದೆ. ಈ......
ಕಾರಂಜಿಯಾ ಪ್ರವಾಸೋದ್ಯಮ : ದೇವರು ಮತ್ತು ದೇವಸ್ಥಾನಗಳು
ಹಿಂದೂ ದೇವರು ಮತ್ತು ದೇವತೆಗಳಿಗೆ ಸಮರ್ಪಿಸಲಾಗಿರುವ ಹಲವಾರು ಮಂದಿರಗಳ ಜನಪ್ರಿಯ ನಗರವೇ ಒಡಿಸ್ಸಾದ ಮಯುರಭಂಜ್ ಜಿಲ್ಲೆಯಲ್ಲಿರುವ ಕಾರಂಜಿಯಾ ನಗರ. ನಗರವನ್ನು ಸುತ್ತುವರಿದಿರುವ ಹಲವಾರು ರಮಣೀಯ ತಾಣಗಳು ಕಾರಂಜಿಯಾದ......
ದಿಯೋಘರ್- ಶಿವನ ಪವಿತ್ರ ಭೂಮಿ
ದಿಯೋಘರ್ ಬೈದ್ಯನಾಥ ಧಾಮ ಎಂದು ಪ್ರಸಿದ್ಧವಾಗಿರುವ ಹಿಂದೂ ಯಾತ್ರಾಸ್ಥಳ. ಇದು ಆರೋಗ್ಯ ರೆಸಾರ್ಟ್ ಆಗಿ ಕೂಡ ಹೆಸರುವಾಸಿಯಾಗಿದೆ. ದಿಯೋಘರ್ ಸಣ್ಣ ಸಣ್ಣ ಬೆಟ್ಟಸಾಲುಗಳಿಂದ ಮತ್ತು ಅರಣ್ಯಗಳಿಂದ ಆವೃತವಾಗಿದೆ. ಇಲ್ಲಿನ......
ಧನಬಾದ್ - ದೇಶದ ಕಲ್ಲಿದ್ದಲು ರಾಜಧಾನಿ
ಜಾರ್ಖಂಡ್ ರಾಜ್ಯದ ಕಲ್ಲಿದ್ದಲು ನಗರ ಧನಬಾದ್, ಈ ನಗರವನ್ನು ದೇಶದ ಕಲ್ಲಿದ್ದಲಿನ ರಾಜಾಧಾನಿ ಎಂದೂ ಕರೆಯುವುದುಂಟು. ಈ ನಗರದಲ್ಲಿರುವ ಬಂದರುಗಳು ಅತಿ ಶ್ರೀಮಂತ ಕಲ್ಲಿದ್ದಲು ನಿಕ್ಷೇಪವನ್ನು ಹೊಂದಿದೆ. ಧನಬಾದ್ ನಗರ......
ಪ್ರಕೃತಿ ಮಡಿಲಿನಲ್ಲಿ ಬುಡಕಟ್ಟು ಜನಾಂಗದ ಅನುಭವಕ್ಕಾಗಿ ಸಿಮಡೆಗಾಕ್ಕೊಮ್ಮೆ ಭೇಟಿ ಕೊಡಿ
ಪ್ರಕೃತಿ ಸೌಂದರ್ಯ ಮತ್ತು ಬುಡಕಟ್ಟು ಜನಾಂಗದವರ ಜೀವನ ಅನುಭವವನ್ನು ಪಡೆಯಬೇಕಾದರೆ ಜಾರ್ಖಂಡ್ ನಲ್ಲಿರುವ ಸಿಮಡೆಗಾಗೆ ಒಮ್ಮೆ ಭೇಟಿ ನೀಡಬೇಕು. ಜಾರ್ಖಂಡ್ ನ ಜಿಲ್ಲೆಯಾಗಿರುವ ಸಿಮಡೆಗಾ ಜಿಲ್ಲಾಕೇಂದ್ರ ಹಾಗೂ ಪ್ರಮುಖ......