ಹೊಗೇನಕಲ್ ಜಲಪಾತವು ತಮಿಳುನಾಡಿನ ಧರ್ಮಪುರಿಜಿಲ್ಲೆಯ ಕಾವೇರಿ ನದಿಯ ಹತ್ತಿರ ಇದೆ, ಬೆಂಗಳೂರಿನಿಂದ ಸುಮಾರು 180 ಕಿ ಮೀ ದೂರದಲ್ಲಿದೆ. ಇದನ್ನು ಭಾರತದ ನಯಾಗರ ಜಲಪಾತವೆಂದೆ ಕರೆಯುತ್ತಾರೆ. ವಿಶೇಷ ಔಷಧೀಯ ಗುಣಗಳಿರುವ ಇಲ್ಲಿನ ನೀರು, ವಿಶೇಷ ಹಾಯಿದೋಣಿ ಸವಾರಿಗೂ ಹೆಸರುವಾಸಿಯಾಗಿದೆ. ಇಲ್ಲಿ ಸಿಗುವ ಕಾರ್ಬೊನೇಟ್ ಕಲ್ಲುಗಳು ಇಡೀ...
ಪೆನ್ನಾಗರಂ ದಟ್ಟವಾದ ಕಾಡಿನ ಮದ್ಯದಲ್ಲಿರುವ ಒಂದು ಗ್ರಾಮ. ಹೊಗೇನಕಲ್ಲಿನಿಂದ ಸುಮಾರು 15 ಕೀ ಮೀ ದೂರದಲ್ಲಿದೆ ಹಾಗು ವಿಹಾರಕ್ಕೆಂದು ತೆರಳಲು ಯೋಗ್ಯವಾಗಿದೆ. ಹೊಗೇನಕಲ್ ಮತ್ತು ಪೆನ್ನಾಗರಂ ಅನ್ನು ಸೇರಿಸುವ ರಸ್ತೆಯು ಅಂಕು ಡೊಂಕಾಗಿದೆ.
ಈ ಒಂದು ವಿಹಾರದಲ್ಲಿ ರೇಷ್ಮೆ ಹುಳುಗಳ ಆಹಾರವಾದ ಮಲ್ಬೆರ್ರಿ ತೋಟಗಳು, ಹೊಳೆಯುವ...
ಸುಬ್ರಹ್ಮಣ್ಯ ಶಿವ ಸ್ಮಾರಕವು ವೀರ ಸ್ವಾತಂತ್ರ್ಯ ಹೋರಾಟಗಾರ ಸುಬ್ರಹ್ಮಣ್ಯ ಶಿವ ಅವರ ಗೌರವಾರ್ಥ ನಿರ್ಮಿಸಲಾಗಿದೆ. ಸುಬ್ರಹ್ಮಣ್ಯರವರು 1884 ರಲ್ಲಿ ಮದುರೈ ಹತ್ತಿರದ ವತಲಗುಂಡು ಎಂಬ ಹಳ್ಳಿಯಲ್ಲಿ ಜನಿಸಿದರು ಮತ್ತು ಇವರು ತಮಿಳುನಾಡಿನ ಪ್ರಖ್ಯಾತ ಕ್ರಾಂತಿಕಾರರಲ್ಲಿ ಒಬ್ಬರಾಗಿದ್ದರು. ವಿ.ಒ.ಚಿದಂಬರಂ ಆವರ...