ಪಟ್ನಾ (ಪಾಟಲಿಪುತ್ರ) : ಪ್ರವಾಸಿಗರ ಮಹಾದಾನಂದ!
ಪ್ರಾಚೀನ ಭಾರತದ ನಗರವಾಗಿರುವ ಪಾಟಲಿಪುತ್ರ ಇಂದು ಆಧುನಿಕ ಭಾರತದ ರಾಜ್ಯ ಬಿಹಾರದ ವ್ಯಸ್ತ ರಾಜಧಾನಿ ಪಟ್ನಾ. ಪಾಟಲಿಪುತ್ರ ಶತಮಾನಗಳ ಇತಿಹಾಸ ವೈಭವ ಮತ್ತು ರಾಜಕೀಯ ಅದೃಷ್ಟದ ಮಿಶ್ರಣ. ವಿಶ್ವದ ಅತೀ ಪುರಾತನ ನಗರಗಳಲ್ಲಿ......
ನಾವಡಾ - ಕೌತುಕದ ಮನೆ / ಕುತೂಹಲಗಳ ಔತಣಕೂಟ
ನಾವಡಾ, ದಕ್ಷಿಣ ಬಿಹಾರದಲ್ಲಿರುವ ಜಿಲ್ಲೆ. ಮೊದಲು ಇದು ಗಯಾ ಜಿಲ್ಲೆಯ ಭಾಗವಾಗಿತ್ತು. ಬೃಹದ್ರಥ, ಮೌರ್ಯ, ಕನ್ಹ, ಹಾಗು ಗುಪ್ತರಂತಹ ಘಟಾನುಘಟಿಗಳಿಂದ ಆಳಿಸಿಕೊಂಡ ಪ್ರಾಂತ್ಯವಿದು. ಪಾಲರ ಕಾಲದಲ್ಲಂತೂ ಹಿಂದೂಗಳ ಧಾರ್ಮಿಕ......
ಬೋಕಾರೊ : ಕೈಗಾರಿಕಾ ನಗರ
1991ರಲ್ಲಿ ಅಸ್ತಿತ್ವಕ್ಕೆ ಬಂತು, ಬೋಕಾರೋ 1991ರಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಜಾರ್ಖಂಡ್ ರಾಜ್ಯದ ಜಿಲ್ಲೆಯಲ್ಲೊಂದು. ಸಮುದ್ರ ಮಟ್ಟದಿಂದ 210ಮೀಟರ್ ಎತ್ತರದಲ್ಲಿರುವ ಬೋಕಾರೋ ಚಟ್ಟಂಗಪುರ ತಪ್ಪಲಲ್ಲಿದೆ. ಈ......
ದಿಯೋಘರ್- ಶಿವನ ಪವಿತ್ರ ಭೂಮಿ
ದಿಯೋಘರ್ ಬೈದ್ಯನಾಥ ಧಾಮ ಎಂದು ಪ್ರಸಿದ್ಧವಾಗಿರುವ ಹಿಂದೂ ಯಾತ್ರಾಸ್ಥಳ. ಇದು ಆರೋಗ್ಯ ರೆಸಾರ್ಟ್ ಆಗಿ ಕೂಡ ಹೆಸರುವಾಸಿಯಾಗಿದೆ. ದಿಯೋಘರ್ ಸಣ್ಣ ಸಣ್ಣ ಬೆಟ್ಟಸಾಲುಗಳಿಂದ ಮತ್ತು ಅರಣ್ಯಗಳಿಂದ ಆವೃತವಾಗಿದೆ. ಇಲ್ಲಿನ......
ರೊಹ್ತಾಸ್: ವೈಭವದ ಸ್ಮಾರಕಗಳೂರು
ಐತಿಹಾಸಿಕವಾಗಿ ರೊಹ್ತಾಸ್ 5ರಿಂದ 6ನೆ ಶತಮಾನದಲ್ಲಿ ಮಗಧ ಸಾಮ್ರಾಜ್ಯದ ಭಾಗವಾಗಿತ್ತು. ಇಲ್ಲಿ ಮೌರ್ಯರ ಆಳ್ವಿಕೆ ಸಹ ಇತ್ತು ಎನ್ನುವುದಕ್ಕೆ ಸಾಕ್ಷಿಯಾಗಿ ಇಲ್ಲೊಂದು ಸಾಮ್ರಾಟ ಅಶೋಕನ ಶಿಲಾಶಾಸನವಿದೆ. 1857ರ ದಂಗೆ......
ಜಶ್ಪುರ್ : ಬೆಟ್ಟಗಳು ಮತ್ತು ಜಲಪಾತಗಳ ನೆಲೆ
ಬೆಟ್ಟ ಪ್ರದೇಶಗಳು ಮತ್ತು ಸೊಂಪಾದ ಹಸಿರು ಕಾಡುಗಳ ರಾಶಿಯನ್ನು ಹೊಂದಿರುವ ಜಶ್ಪುರ್ ಛತ್ತೀಸ್ ಘಢದ ಈಶಾನ್ಯ ಭಾಗದಲ್ಲಿದೆ. ಗುಡ್ಡಗಾಡು ಪ್ರದೇಶದಲ್ಲಿ ಅಪ್ಪರ್ (ಮೇಲೆ) ಘಾಟ್ ಮತ್ತು ಕೆಲವು ಪರ್ವತಗಳನ್ನು......
ಗಿರಿಡೀಹ್ - ಜೈನ್ ಧರ್ಮದ ಚಟುವಟಿಕೆಯ ಕೇಂದ್ರ.
ಗಿರಿಡೀಹ್ ಜಾರ್ಖಂಡಿನ ಒಂದು ಪ್ರಸಿದ್ಧ ಪಟ್ಟಣ. ಛೋಟಾನಾಗಪುರ ವಿಭಾಗ ಕೇಂದ್ರದ ಉತ್ತರ ಭಾಗದಲ್ಲಿರುವ ಗಿರಿಡೀಹ್ ಪಟ್ಟಣವು ಬಿಹಾರಿನ ಉತ್ತರದಲ್ಲಿರುವ ನವಾಡಾ ಜಿಲ್ಲೆಯ ಗಡಿಗೆ ಹೊಂದಿಕೊಂಡಿದ್ದು, ಇದಕ್ಕೆ......
ರಾಂಚಿ ಪ್ರವಾಸೋದ್ಯಮ - ಜಲಪಾತಗಳ ನಗರ
ಜಾರ್ಖಂಡ್ ರಾಜ್ಯದ ರಾಜಧಾನಿಯಾಗಿರುವ ರಾಂಚಿಯು ಜಲಪಾತಗಳ ನಗರವೆಂಬ ಖ್ಯಾತಿಗೆ ಪಾತ್ರವಾಗಿದೆ. ಇದು ಈ ರಾಜ್ಯದ ಎರಡನೆ ಅತ್ಯಂತ ಜನಸಂಖ್ಯೆಯನ್ನು ಹೊಂದಿರುವ ನಗರವಾಗಿ ಸಹ ಗುರುತಿಸಲ್ಪಟ್ಟಿದೆ. ರಾಂಚಿಯು ಛೋಟಾ ನಾಗ್ಪುರ್......
ಪ್ರಕೃತಿ ಮಡಿಲಿನಲ್ಲಿ ಬುಡಕಟ್ಟು ಜನಾಂಗದ ಅನುಭವಕ್ಕಾಗಿ ಸಿಮಡೆಗಾಕ್ಕೊಮ್ಮೆ ಭೇಟಿ ಕೊಡಿ
ಪ್ರಕೃತಿ ಸೌಂದರ್ಯ ಮತ್ತು ಬುಡಕಟ್ಟು ಜನಾಂಗದವರ ಜೀವನ ಅನುಭವವನ್ನು ಪಡೆಯಬೇಕಾದರೆ ಜಾರ್ಖಂಡ್ ನಲ್ಲಿರುವ ಸಿಮಡೆಗಾಗೆ ಒಮ್ಮೆ ಭೇಟಿ ನೀಡಬೇಕು. ಜಾರ್ಖಂಡ್ ನ ಜಿಲ್ಲೆಯಾಗಿರುವ ಸಿಮಡೆಗಾ ಜಿಲ್ಲಾಕೇಂದ್ರ ಹಾಗೂ ಪ್ರಮುಖ......
ಮುಂಗೇರ್ ಪ್ರವಾಸೋದ್ಯಮ: ಚೇತೋಹಾರಿ ಪ್ರವಾಸದ ಅನುಭವ
ಮುಂಗೇರ್ ನಗರವು ಬಿಹಾರದ ಆಕರ್ಷಣೀಯ ನಗರಗಳಲ್ಲಿ ಒಂದು. ಪ್ರವಾಸಿಗರಿಗೆ ಮುದ ನೀಡುವ ವಿಷಯದಲ್ಲಿ ಮುಂಗೇರ್ ನಗರ ಮುಂಚೂಣಿಯಲ್ಲಿದೆ. ಈ ನಗರಕ್ಕೆ ಐತಿಹಾಸಿಕ ಮಹತ್ವವಿದ್ದು ಇದು ಕಾಸಿಂ ಅಲಿ ಖಾನ್ನ ಆಳ್ವಿಕೆಯ ಕಾಲ ಅಂದರೆ......
ನಳಂದ : ಶೈಕ್ಷಣಿಕ ಕ್ಷೇತ್ರ
ನಳಂದ ಎಂಬ ಹೆಸರು ಕಿವಿಗೆ ಬಿದ್ದ ಕೂಡಲೆ ಕೆಂಪು ವಸ್ತ್ರ ಧರಿಸಿದ ಬೌದ್ಧ ಭಿಕ್ಷುಕರ ಮಂತ್ರಪಠಣ, ಸ್ತೋತ್ರಗೀತ, ಬ್ರಹ್ಮಾಂಡದ ಬಗ್ಗೆ ಇದ್ದ ಜ್ಞಾನ, ಬುದ್ಧನ ಧ್ಯಾನ, ಇವು ನಮ್ಮ ಮನಸ್ಸಿನ ಚಿತ್ರ ಪರದೆಯ ಮೇಲೆ ಬರುತ್ತದೆ.......
ದುಮ್ಕಾ- ಯಾತ್ರಾಸ್ಥಳ ಮತ್ತು ಅಣೆಕಟ್ಟಿಗೆ ಪ್ರಸಿದ್ಧವಾದದ್ದು
ದುಮ್ಕಾ ಬುಡಕಟ್ಟು ಜನಾಂಗಗಳಿಗೆ ಹೆಸರುವಾಸಿಯಾದದ್ದು. ಜಾರ್ಖಂಡಿನ ಶಾಂತಲ ಪ್ರಜ್ಞಾ ವಿಭಾಗದ ಮುಖ್ಯಕೇಂದ್ರ ಮತ್ತು ರಾಜ್ಯದ ಪುರಾತನ ಜಿಲ್ಲೆಗಳಲ್ಲಿ ಒಂದು. ಇದೊಂದು ಸುಂದರ ಪ್ರಾಕೃತಿಕ ತಾಣ. ಎತ್ತರದ ಪರ್ವತಗಳು,......
ರಾಮಗಡ್ - ಪ್ರಾಶಂತವಾದ ಯಾತ್ರಾಸ್ಥಳ
ಜಾರ್ಖಂಡ್ ನ 24 ಜಿಲ್ಲೆಗಳಲ್ಲಿ ಒಂದಾದ ರಾಮಗಡ್ ಒಂದು ಪ್ರಮುಖ ಪ್ರವಾಸಿ ಸ್ಥಳವಾಗಿದೆ. ಈ ಜಿಲ್ಲೆ 2007 ಸೆಪ್ಟೆಂಬರ್ 12 ರಂದು ಹಜಾರಿಬಾಗ್ ಜಿಲ್ಲೆಯಿಂದ ವಿಭಜನೆಗೊಂಡು ಪ್ರತ್ಯೇಕ ಜಿಲ್ಲೆಯಾಯಿತು. ರಾಮಗಡ್ ಎಂದರೆ......
ಧನಬಾದ್ - ದೇಶದ ಕಲ್ಲಿದ್ದಲು ರಾಜಧಾನಿ
ಜಾರ್ಖಂಡ್ ರಾಜ್ಯದ ಕಲ್ಲಿದ್ದಲು ನಗರ ಧನಬಾದ್, ಈ ನಗರವನ್ನು ದೇಶದ ಕಲ್ಲಿದ್ದಲಿನ ರಾಜಾಧಾನಿ ಎಂದೂ ಕರೆಯುವುದುಂಟು. ಈ ನಗರದಲ್ಲಿರುವ ಬಂದರುಗಳು ಅತಿ ಶ್ರೀಮಂತ ಕಲ್ಲಿದ್ದಲು ನಿಕ್ಷೇಪವನ್ನು ಹೊಂದಿದೆ. ಧನಬಾದ್ ನಗರ......
ಚತ್ರಾ - ಸುಂದರ ದೃಶ್ಯಾವಳಿಗಳ ತಾಣ
ಚತ್ರಾ ವನ್ನು ಜಾರ್ಖಂಡ್ ನ 'ಗೇಟ್ ವೆ' ಎಂದು ಕರೆಯುತ್ತಾರೆ. ಇದು ಜಾರ್ಖಂಡ್ ನಲ್ಲಿನ ಚತ್ರಾ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದೆ. ಇದು ನಗರ ಪ್ರದೇಶದಿಂದ ದೂರವಿದ್ದು ಕಾಡು, ಜಲಪಾತ, ಕಾರಂಜಿಗಳ ಸುಂದರ......
ಪಲಮು- ಪ್ರಕೃತಿ ಮತ್ತು ವನ್ಯಜೀವಿ ಪ್ರಿಯರ ತಾಣ
ಪಲಮುವಿನ ಫಲವತ್ತಾದ ಭೂಮಿ ಮತ್ತು ವನ್ಯಜೀವಿಗಳು ಪ್ರವಾಸಿಗರನ್ನು ಆಕರ್ಷಿಸುತ್ತದೆ. ದಲ್ತೊನ್ಗುಂಜ್ ಜಿಲ್ಲೆಯ ಮುಖ್ಯಕೇಂದ್ರ. ಈ ಪ್ರದೇಶದಲ್ಲಿ ಅಪಾರವಾದ ಸಸ್ಯ ಮತ್ತು ಜೀವ ವೈವಿಧ್ಯವಿದೆ. ಈ ಪ್ರದೇಶಕ್ಕೆ ಐತಿಹಾಸಿಕ......
ಜಮಷೇಡಪುರ್ - ಭಾರತದ ಕೈಗಾರಿಕಾ ನಗರ
ಜಮಷೇಡಪುರ್, ಭಾರತದ ಕೈಗಾರಿಕಾ ನಗರ ಎಂದೇ ಪ್ರಸಿದ್ಧವಾಗಿದ್ದು, ಈ ನಗರವನ್ನು ದಿವಂಗತ ಜಮಷೇಡಜಿ ನುಸ್ಸರವಾನಜಿ ಟಾಟಾ ಅವರು ಸ್ಥಾಪಿಸಿದರು. ಈ ನಗರವು ಜಾರ್ಖಂಡ್ ರಾಜ್ಯದ ಅತ್ಯಂತ ಜನನಿಬಿಡ ಪ್ರದೇಶವಾಗಿದೆ. ಈ ನಗರವು......