ಗೌ ಘಾಟ್ ಹರಿದ್ವಾರದ ಅತ್ಯಂತ ಪೂಜ್ಯ ಸ್ಥಳಗಳಲ್ಲಿ ಒಂದಾಗಿದೆ. ಜನರು ಹಸುಗಳನ್ನು ಕೊಂದಿದ ಫಲವಾಗಿ ತಮಗೆ ಅಂಟಿದ ಪಾಪಗವನ್ನು ತೊಳೆದುಕೊಳ್ಳಲು ಇಲ್ಲಿಗೆ ಬರುವ ಕಾರಣ ಈ ಘಾಟ್ ಅನ್ನು ಗೌ ಘಾಟ್ ಎಂಬ ಹೆಸರನ್ನು ಪಡೆದಿದೆ. ಜನರು ಅಗಲಿದ ಆತ್ಮಗಳ ಶಾಂತಿಗಾಗಿ ಪ್ರಾರ್ಥನೆ ಸಲ್ಲಿಸುವ ಸ್ಥಳವೂ ಇದಾಗಿದೆ. ಪ್ರಮುಖ ವ್ಯಕ್ತಿಗಳ ಭೂದಿಯನ್ನು, ಉದಾಹರಣೆಗೆ ಜವಾಹರಲಾಲ್ ನೆಹರು, ಮಹಾತ್ಮ ಗಾಂಧಿ ಮತ್ತು ಇಂದಿರಾ ಗಾಂಧಿ ಅಸ್ಥಿಯನ್ನು ಈ ಘಾಟ್ ನಲ್ಲಿ ಹರಡಲಾಗಿತ್ತು.