Search
  • Follow NativePlanet
Share
ಮುಖಪುಟ » ಸ್ಥಳಗಳು » ಗುಜರಾತ್ » ಆಕರ್ಷಣೆಗಳು
  • 01ಹರಪ್ಪನ್ ನಗರ,ಧೋಲವಿರ

    ಈ ನಗರ ಪ್ರವಾಸವನ್ನು ಆಸಕ್ತಿದಾಯಕ, ಕುತೂಹಲಕಾರಿ ಮಾಡುತ್ತದೆ ಎಂದು ಹೇಳಬಹುದು. ಧೋಲಾವಿರ ಭುಜ್ ನಿಂದ 250 ಕಿ ಮೀ ಅಂತರದಲ್ಲಿರುವ ಸಣ್ಣ ಸ್ಥಳ. ಸ್ಥಳೀಯವಾಗಿ ಇದನ್ನು ಕೊತಡ ಟಿಂಬ ಎಂದು ಕರೆಯುತ್ತಾರೆ. ಇದು ಪ್ರಾಚೀನ ಹರಪ್ಪನ್ ನಗರದ ಅವಶೇಷಗಳನ್ನು ಹೊಂದಿದೆ ಮತ್ತು ಸಿಂಧೂ ಕಣಿವೆ ನಾಗರೀಕತೆಗೆ ಸೇರಿದ ಭಾರತದ ಪುರಾತತ್ವ...

    + ಹೆಚ್ಚಿಗೆ ಓದಿ
  • 02ನಾರಾಯಣ್ ಸರೋವರ ಅಭಯಾರಣ್ಯ,ಕಛ್

    ನಾರಾಯಣ್ ಸರೋವರ ಅಭಯಾರಣ್ಯ

    ಸುಮಾರು  15 ಅಳಿವಿನಂಚಿನಲ್ಲಿರುವ ಪ್ರಭೇದಗಳ ಸಹಿತ ಹಲವಾರು ವಿಧದ ವನ್ಯಜೀವಿಗಳನ್ನು ನಾರಾಯಣ್ ಸರೋವರ ಅಭಯಾರಣ್ಯವು ಹೊಂದಿದೆ. ಚೆನ್ನಾಗಿ ಪೋಷಿಸಿರುವ ಪ್ರಾಣಿಗಳು ಮಾತ್ರ ಇಲ್ಲಿನ ಕಠಿಣ ಹವಾಮಾನಕ್ಕೆ ಹೊಂದಿಕೊಂಡು ಬೆಳೆಯುತ್ತಿದೆ. ಈ ವನ್ಯಜೀವಿಯಲ್ಲಿ ಕಾಣಸಿಗುವ ಕೆಲವು ಪ್ರಾಣಿಗಳು ಬೇರೆಲ್ಲೂ ಸಿಗದು. ಕೆಲವು ಅಪರೂಪದ...

    + ಹೆಚ್ಚಿಗೆ ಓದಿ
  • 04ನೀಲಂಬಾಗ್ ಅರಮನೆ,ಭಾವನಗರ

    ನೀಲಂಬಾಗ್ ಅರಮನೆ

    ನೀಲಂಬಾಗ್/ನೀಲಂಬೌಗ್ ಅರಮನೆ ಸದ್ಯಕ್ಕೆ ರಾಜ ಮನೆತನದ ವಾಸಸ್ಥಳ. ಈ ಅರಮನೆಯು ರಾಜಮನೆಯನದ ಒಡೆತನದಲ್ಲಿರುವ ನಗರದ ಏಕೈಕ ಪಂಚತಾರ ಸೌಲಭ್ಯವನ್ನು ಹೊಂದಿರುವ ಆಸ್ತಿ. ಈ ಅರಮನೆ 1859ರಲ್ಲಿ ಹತ್ತು ಎಕರೆ ವಿಶಾಲ ಪ್ರದೇಶದಲ್ಲಿ ನಿರ್ಮಣವಾಗಿತ್ತು. ಜರ್ಮನ ಶಿಲ್ಪಿಶಾಸ್ತ್ರಿಗಳು ಇದನ್ನು ನಿರ್ಮಿಸಿದ್ದರು, ಇದು ಭಾರತೀಯ ಸಮಕಾಲೀನ...

    + ಹೆಚ್ಚಿಗೆ ಓದಿ
  • 05ಸಿಕಂದರ್ ಷಾ ಗುಮ್ಮಟ,ಚಂಪಾನೇರ್

    ಸಿಕಂದರ್ ಷಾ ಗುಮ್ಮಟವು ಗುಜರಾತಿನ ಚಂಪನೇರ್ನಲ್ಲಿದೆ. ಚಂಪನೇರ್ನ ಕೊನೆ ದೊರೆ ಸಿಕಂದರ್ ಷಾನನ್ನು ಇಮಾಮ್ ಉಲ್ ಮುಲ್ಕ್ನಿಂದ ಹತ್ಯೆಗೊಳಗಾದನು. ಇಲ್ಲಿ ಅವನ ಇಬ್ಬರು ಸಹೋದರರೊಂದಿಗೆ ಸಮಾಧಿಮಾಡಲಾಯಿತು. ಇದೊಂದು ಸರಳ ಕಲ್ಲಿನ ಗುಮ್ಮಟವಿರುವ ರಚನೆಯಾದರೂ ಇದರ ಕಲಾತ್ಮಕ ಕೌಶಲಕ್ಕಾಗಿ ಪ್ರಸಿದ್ಧವಾಗಿದೆ.

    + ಹೆಚ್ಚಿಗೆ ಓದಿ
  • 06ಸರ್ದಾರ್ ವಲ್ಲಭಭಾಯಿ ಪಟೇಲ್ ಸಂಗ್ರಹಾಲಯ ಮತ್ತು ತಾರಾಲಯ,ಸೂರತ್

    ಸರ್ದಾರ್ ವಲ್ಲಭಭಾಯಿ ಪಟೇಲ್ ಸಂಗ್ರಹಾಲಯ ಮತ್ತು ತಾರಾಲಯ

    ಇದು ಸರ್ದಾರ್ ಸಂಗ್ರಹಾಲಯವೆಂದು ಪ್ರಸಿದ್ಧವಾಗಿದ್ದು 1889ರಲ್ಲಿ ಸ್ಥಾಪನೆಗೊಂಡಿತು. ಈ ಸಂಗ್ರಹಾಲಯದಲ್ಲಿ ಸೂರತ್ನ ಸಂಸ್ಕೃತಿಯನ್ನು ಬಿಂಬಿಸುವ ಹಲವು ವಸ್ತುಗಳನ್ನು ಸಂಗ್ರಹಿಸಲಾಗಿದೆ ಮತ್ತು ತಾರಾಲಯದಲ್ಲಿ ವಿಶ್ವದ ಬಗ್ಗೆ ಅರಿವು ಮೂಡಿಸುವ ಪ್ರದರ್ಶನಗಳನ್ನು ದಿನವೂ ಆಯೋಜಿಸಲಾಗುತ್ತದೆ.

    + ಹೆಚ್ಚಿಗೆ ಓದಿ
  • 07ಸರ್ದಾರ್ ವಲ್ಲಭಬಾಯಿ ಮತ್ತು ವೀರ್ ವಿಠ್ಠಲ್ ಬಾಯಿ ಪಟೇಲ್ ಸ್ಮಾರಕ,ಆನಂದ್

    ಸರ್ದಾರ್ ವಲ್ಲಭಬಾಯಿ ಮತ್ತು ವೀರ್ ವಿಠ್ಠಲ್ ಬಾಯಿ ಪಟೇಲ್ ಸ್ಮಾರಕ

    ಸರ್ದಾರ್ ವಲ್ಲಭಬಾಯಿ ಪಟೇಲ್ ಸ್ಮಾರಕ ಕಟ್ಟಡ ಶಾಹಿಬಾಗ್ ನಲ್ಲಿರುವ ಮೋತಿ ಶಾಹಿ ಮಹಲ್ ಕಟ್ಟಡದಲ್ಲಿದೆ. ಈ ಸ್ಮಾರಕವನ್ನು ಮಾರ್ಚ್ 7, 1980 ರಲ್ಲಿ ನಿರ್ಮಿಸಲಾಯಿತು.

    + ಹೆಚ್ಚಿಗೆ ಓದಿ
  • 08ಸಪುತರಾ ಬುಡಕಟ್ಟು ವಸ್ತುಸಂಗ್ರಹಾಲಯ,ಸಪುತಾರಾ

    ಸಪುತರಾದಲ್ಲಿ ಡ್ಯಾಂಗ್ಸ್ ಕರೆಯಲ್ಪಡುವ ಬುಡಕಟ್ಟು ಜನರ ಜನಸಂಖ್ಯೆ ಸಾಕಷ್ಟಿದೆ. ಬೆಟ್ಟದಲ್ಲಿರುವ  ಈ ಬುಡಕಟ್ಟು ಮ್ಯೂಸಿಯಂನ್ನು ಅವರ ಮತ್ತು ಅವರ ಜೀವನ ಶೈಲಿಗೆ ಸಮರ್ಪಿಸಲಾಗಿದೆ . ಅವರು ಕೈಯಿಂದ ಮಾಡಿದ ಸಂಗೀತ ಉಪಕರಣಗಳು, ನೃತ್ಯಕ್ಕೆ ಬಳಸುವಂಥ ಮುಖವಾಡಗಳು, ಅವರ ವೇಷಭೂಷಣಗಳು, ಪರಿಸರ, ಹಾಗೂ ಅವರ ಜೀವನಗಳ ...

    + ಹೆಚ್ಚಿಗೆ ಓದಿ
  • 09ಸೋಮನಾಥ ಮಹಾದೇವ ದೇವಾಲಯ,ಸೋಮನಾಥ್

    'ಚಿರಂತನ, ಅಮರ ದೇಗುಲ' ಎಂದೂ ಕರೆಯಲ್ಪಡುವ ಸೋಮನಾಥ ಮಹಾದೇವ ದೇವಸ್ಥಾನವು ಗುಜರಾತ್ ನ ಸೋಮನಾಥದಲ್ಲಿದೆ.  ಈ ದೇವಸ್ಥಾನವು ನಾಶಗೊಳಿಸಲ್ಪಟ್ಟು ಮತ್ತೆ ಪುನಃ 7 ಬಾರಿ ಪುನರ್ನಿರ್ಮಾಣಗೊಂಡಿತು.  ಈ ದೇವಸ್ಥಾನವು ಚಂದ್ರ ದೇವನಾದ ಸೋಮನಿಂದ ಚಿನ್ನದಲ್ಲಿ ಕಟ್ಟಲ್ಪಟ್ಟು, ಸೂರ್ಯ ದೇವನಾದ ರವಿಯಿಂದ ಬೆಳ್ಳಿಯಲ್ಲಿ...

    + ಹೆಚ್ಚಿಗೆ ಓದಿ
  • 10ಸ್ವಾಮೀ ನಾರಾಯಣ ದೇವಾಲಯ,ತಿಥಾಲ್

    ಸ್ವಾಮೀ ನಾರಾಯಣ ದೇವಾಲಯ

    ಅರಬ್ಬೀ ಸಮುದ್ರದ ಎದುರಿನಲ್ಲಿ ತಿಥಾಲ್ ಬೀಚ್ ನ ಉತ್ತರ ದಿಕ್ಕಿನಲ್ಲಿ 1.6 ಕಿ ಮೀ ಅಂತರದಲ್ಲಿ ಈ ಸ್ವಾಮೀ ನಾರಾಯಣ ದೇವಾಲಯವಿದೆ. ಸ್ವಾಮಿ ನಾರಾಯಣ ದೇವಾಲಯವು ಕಲ್ಲಿನ ಸೂಕ್ಷ್ಮ ಕೆತ್ತನೆಗಳನ್ನು ಹೊಂದಿದ ಮಂದಿರವಾಗಿದೆ. ತಿಥಾಲ್ ಬೀಚ್ ಮತ್ತು ಹತ್ತಿರದ ಆಕರ್ಷಣೀಯ ಸ್ಥಳಗಳು ಭಾರತೀಯರು ಮತ್ತು ವಿದೇಶಿಗರು ಎರಡೂ ಪ್ರವಾಸಿಗರಿಗೂ...

    + ಹೆಚ್ಚಿಗೆ ಓದಿ
  • 11ಭವನಾಥ ಮಹಾದೇವ ದೇವಾಲಯ,ಗಿರ್ನಾರ್

    ಭವನಾಥ ಮಹಾದೇವ ದೇವಾಲಯ

    ಗಿರ್ನಾರ್ ಶಿಖರದ ಮೇಲಿರುವ ಮತ್ತೊಂದು ದೇವಾಲಯವೆಂದರೆ ಭವನಾಥ ಮಹಾದೇವ ದೇವಾಲಯ. ಈ ದೇವಾಲಯದಲ್ಲಿ ಆಚರಣೆಯಾಗುವ ಪ್ರಮುಖ ಉತ್ಸವವೆಂದರೆ ಶಿವರಾತ್ರಿ. ಶಿವರಾತ್ರಿಯ ಸಮಯದಲ್ಲಿ ಸ್ವತಃ ಪರಶಿವನೇ ಕೈಲಾಸದಿಂದ ಇಲ್ಲಿಗೆ ಬರುತ್ತಾನೆ ಎನ್ನುವ ನಂಬಿಕೆಯಿದ್ದು, ಶಿವರಾತ್ರಿಯನ್ನು ಇಲ್ಲಿ ಬಹಳ ವೈಭವದಿಂದ ಆಚರಿಸಲಾಗುತ್ತದೆ. ಈ ವೇಳೆ...

    + ಹೆಚ್ಚಿಗೆ ಓದಿ
  • 12ಖೇಡಾ ಹನುಮಾನ್ ದೇವಾಲಯ,ಖೇಡಾ

    ಖೇಡಾ ಹನುಮಾನ್ ದೇವಾಲಯ

    ಹನುಮಾನ್ ತೆಕ್ರೊ ಅಥವಾ ಹನುಮಾನ್ ಬೆಟ್ಟದ ಮೇಲಿದೆ, ಈ ಖೇಡಾ ಹನುಮಾನ್ ದೇವಾಲಯ. ಇದನ್ನು  ನಿರ್ಮಿಸಿದವನು ಖೇಡಾದ ರಾಜ ಮಯೂರಧವಜ್.

    + ಹೆಚ್ಚಿಗೆ ಓದಿ
  • 13ಗಿರ್ ಅರಣ್ಯಗಲ್ಲಿನ ಏಷಿಯಾ ಸಿಂಹಗಳು,ಗಿರ್ ರಾಷ್ಟ್ರೀಯ ಉದ್ಯಾನ

    ಗಿರ್ ಅರಣ್ಯಗಲ್ಲಿನ ಏಷಿಯಾ ಸಿಂಹಗಳು

    ಗುಜರಾತಿನ ಗಿರ್ ಅಭಯಾರಣ್ಯವನ್ನು ಹೊರತು ಪಡಿಸಿದರೆ ಏಷಿಯಾ ಸಿಂಹಗಳ ಸಂತತಿ ಇಡೀ ಪ್ರಪಂಚದಲ್ಲೀ ಮತ್ತೆಲ್ಲೂ ಸಿಗವು. ಒಂದು ಕಾಲಕ್ಕೆ ಅವುಗಳ ಸಂಖ್ಯೆ ಕೇವಲ  13 ಆಗಿತ್ತು. ಆಗ ಜುನಾಗಢ್ ದ ನವಾಬನು ಅವುಗಳ ರಕ್ಷಣೆಯ ಹೊಣೆ ಹೊತ್ತನೆಂಬ ನಂಬಿಕೆ ಇದೆ. ಆದರೆ ಅವುಗಳ ಸಂಖ್ಯೆಯ ಕುರಿತು ನಂತರ ಲಭಿಸಿದ ದಾಖಲೆಗಳ ಪ್ರಕಾರ ಕೆಲವು...

    + ಹೆಚ್ಚಿಗೆ ಓದಿ
  • 14ಗಬ್ಬರ್ (Gabbar) ಬೆಟ್ಟಗಳು,ಅಂಬಾಜಿ

    ಗುಜರಾತ್-ರಾಜಾಸ್ಥಾನದ ಗಡಿಭಾಗದಲ್ಲಿರುವ ಅಂಬಾಜಿ ಗ್ರಾಮದಿಂದ ಸುಮಾರು 4 ಕಿ. ಮೀ. ದೂರದಲ್ಲಿ ಗಬ್ಬರ್ ಬೆಟ್ಟಗಳ ವಲಯವೊಂದಿದೆ. ಈ ಬೆಟ್ಟ ಪ್ರದೇಶವೇ, ಅಂಬಾಜಿ ಮಠದ ಮೂಲ ಸ್ಥಾನವಾಗಿದೆ ಎಂದು ನಂಬಲಾಗಿದೆ. "ತಂತ್ರ ಚೂಡಾಮಣಿ" ಪುರಾಣದಲ್ಲಿ ವಿವರಿಸಿರುವ ಪ್ರಕಾರ, ದೇವಿ ಸತಿಯ ಮೃತ ದೇಹದಿಂದ, ಹೃದಯದ ಒಂದು ಭಾಗವು ಈ ಬೆಟ್ಟದ...

    + ಹೆಚ್ಚಿಗೆ ಓದಿ
  • 15ಗಾಂಧಿಧಾಮದ ಭದ್ರೇಶ್ವರ ದೇವಾಲಯಗಳು,ಗಾಂಧಿಧಾಮ

    ಗಾಂಧಿಧಾಮದ ಭದ್ರೇಶ್ವರ ದೇವಾಲಯಗಳು

    ಜೈನ ಮುನಿ ಶ್ರಾವಕ್ ದೇವಚಂದ್ರ ಸ್ಥಾಪಿಸಿದರೆಂದು ನಂಬಲಾದ ಈ ದೇಗುಲಗಳು ಭಾರದಲ್ಲಿರುವ ಅತ್ಯಂತ ಪ್ರಾಚೀನ ದೇಗುಲಗಳು ಎಂದು ಪರಿಗಣಿಸಲ್ಪಟ್ಟಿವೆ.  ಈ ದೇಗುಲಗಳು ಕಟ್ಟಿದ ನಿಖರ ಸಮಯ ಗೊತ್ತಿಲ್ಲವಾದರೂ ಶಿಲಾಯುಗದ ಕಾಲದವು ಎಂದು ಪ್ರಾಕ್ತನಶಾಸ್ತ್ರಜ್ಞರು ಅಭಿಪ್ರಾಯ ಪಡುತ್ತಾರೆ. ದೇವಾಲಯದ ಆವರಣದಲ್ಲಿ ಭದ್ರೇಶ್ವರನ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat

Near by City