ಈ ನಗರ ಪ್ರವಾಸವನ್ನು ಆಸಕ್ತಿದಾಯಕ, ಕುತೂಹಲಕಾರಿ ಮಾಡುತ್ತದೆ ಎಂದು ಹೇಳಬಹುದು. ಧೋಲಾವಿರ ಭುಜ್ ನಿಂದ 250 ಕಿ ಮೀ ಅಂತರದಲ್ಲಿರುವ ಸಣ್ಣ ಸ್ಥಳ. ಸ್ಥಳೀಯವಾಗಿ ಇದನ್ನು ಕೊತಡ ಟಿಂಬ ಎಂದು ಕರೆಯುತ್ತಾರೆ. ಇದು ಪ್ರಾಚೀನ ಹರಪ್ಪನ್ ನಗರದ ಅವಶೇಷಗಳನ್ನು ಹೊಂದಿದೆ ಮತ್ತು ಸಿಂಧೂ ಕಣಿವೆ ನಾಗರೀಕತೆಗೆ ಸೇರಿದ ಭಾರತದ ಪುರಾತತ್ವ...
ಸುಮಾರು 15 ಅಳಿವಿನಂಚಿನಲ್ಲಿರುವ ಪ್ರಭೇದಗಳ ಸಹಿತ ಹಲವಾರು ವಿಧದ ವನ್ಯಜೀವಿಗಳನ್ನು ನಾರಾಯಣ್ ಸರೋವರ ಅಭಯಾರಣ್ಯವು ಹೊಂದಿದೆ. ಚೆನ್ನಾಗಿ ಪೋಷಿಸಿರುವ ಪ್ರಾಣಿಗಳು ಮಾತ್ರ ಇಲ್ಲಿನ ಕಠಿಣ ಹವಾಮಾನಕ್ಕೆ ಹೊಂದಿಕೊಂಡು ಬೆಳೆಯುತ್ತಿದೆ. ಈ ವನ್ಯಜೀವಿಯಲ್ಲಿ ಕಾಣಸಿಗುವ ಕೆಲವು ಪ್ರಾಣಿಗಳು ಬೇರೆಲ್ಲೂ ಸಿಗದು. ಕೆಲವು ಅಪರೂಪದ...
ನೀಲಂಬಾಗ್/ನೀಲಂಬೌಗ್ ಅರಮನೆ ಸದ್ಯಕ್ಕೆ ರಾಜ ಮನೆತನದ ವಾಸಸ್ಥಳ. ಈ ಅರಮನೆಯು ರಾಜಮನೆಯನದ ಒಡೆತನದಲ್ಲಿರುವ ನಗರದ ಏಕೈಕ ಪಂಚತಾರ ಸೌಲಭ್ಯವನ್ನು ಹೊಂದಿರುವ ಆಸ್ತಿ. ಈ ಅರಮನೆ 1859ರಲ್ಲಿ ಹತ್ತು ಎಕರೆ ವಿಶಾಲ ಪ್ರದೇಶದಲ್ಲಿ ನಿರ್ಮಣವಾಗಿತ್ತು. ಜರ್ಮನ ಶಿಲ್ಪಿಶಾಸ್ತ್ರಿಗಳು ಇದನ್ನು ನಿರ್ಮಿಸಿದ್ದರು, ಇದು ಭಾರತೀಯ ಸಮಕಾಲೀನ...
ಸಿಕಂದರ್ ಷಾ ಗುಮ್ಮಟವು ಗುಜರಾತಿನ ಚಂಪನೇರ್ನಲ್ಲಿದೆ. ಚಂಪನೇರ್ನ ಕೊನೆ ದೊರೆ ಸಿಕಂದರ್ ಷಾನನ್ನು ಇಮಾಮ್ ಉಲ್ ಮುಲ್ಕ್ನಿಂದ ಹತ್ಯೆಗೊಳಗಾದನು. ಇಲ್ಲಿ ಅವನ ಇಬ್ಬರು ಸಹೋದರರೊಂದಿಗೆ ಸಮಾಧಿಮಾಡಲಾಯಿತು. ಇದೊಂದು ಸರಳ ಕಲ್ಲಿನ ಗುಮ್ಮಟವಿರುವ ರಚನೆಯಾದರೂ ಇದರ ಕಲಾತ್ಮಕ ಕೌಶಲಕ್ಕಾಗಿ ಪ್ರಸಿದ್ಧವಾಗಿದೆ.
ಇದು ಸರ್ದಾರ್ ಸಂಗ್ರಹಾಲಯವೆಂದು ಪ್ರಸಿದ್ಧವಾಗಿದ್ದು 1889ರಲ್ಲಿ ಸ್ಥಾಪನೆಗೊಂಡಿತು. ಈ ಸಂಗ್ರಹಾಲಯದಲ್ಲಿ ಸೂರತ್ನ ಸಂಸ್ಕೃತಿಯನ್ನು ಬಿಂಬಿಸುವ ಹಲವು ವಸ್ತುಗಳನ್ನು ಸಂಗ್ರಹಿಸಲಾಗಿದೆ ಮತ್ತು ತಾರಾಲಯದಲ್ಲಿ ವಿಶ್ವದ ಬಗ್ಗೆ ಅರಿವು ಮೂಡಿಸುವ ಪ್ರದರ್ಶನಗಳನ್ನು ದಿನವೂ ಆಯೋಜಿಸಲಾಗುತ್ತದೆ.
ಸರ್ದಾರ್ ವಲ್ಲಭಬಾಯಿ ಪಟೇಲ್ ಸ್ಮಾರಕ ಕಟ್ಟಡ ಶಾಹಿಬಾಗ್ ನಲ್ಲಿರುವ ಮೋತಿ ಶಾಹಿ ಮಹಲ್ ಕಟ್ಟಡದಲ್ಲಿದೆ. ಈ ಸ್ಮಾರಕವನ್ನು ಮಾರ್ಚ್ 7, 1980 ರಲ್ಲಿ ನಿರ್ಮಿಸಲಾಯಿತು.
ಸಪುತರಾದಲ್ಲಿ ಡ್ಯಾಂಗ್ಸ್ ಕರೆಯಲ್ಪಡುವ ಬುಡಕಟ್ಟು ಜನರ ಜನಸಂಖ್ಯೆ ಸಾಕಷ್ಟಿದೆ. ಬೆಟ್ಟದಲ್ಲಿರುವ ಈ ಬುಡಕಟ್ಟು ಮ್ಯೂಸಿಯಂನ್ನು ಅವರ ಮತ್ತು ಅವರ ಜೀವನ ಶೈಲಿಗೆ ಸಮರ್ಪಿಸಲಾಗಿದೆ . ಅವರು ಕೈಯಿಂದ ಮಾಡಿದ ಸಂಗೀತ ಉಪಕರಣಗಳು, ನೃತ್ಯಕ್ಕೆ ಬಳಸುವಂಥ ಮುಖವಾಡಗಳು, ಅವರ ವೇಷಭೂಷಣಗಳು, ಪರಿಸರ, ಹಾಗೂ ಅವರ ಜೀವನಗಳ ...
'ಚಿರಂತನ, ಅಮರ ದೇಗುಲ' ಎಂದೂ ಕರೆಯಲ್ಪಡುವ ಸೋಮನಾಥ ಮಹಾದೇವ ದೇವಸ್ಥಾನವು ಗುಜರಾತ್ ನ ಸೋಮನಾಥದಲ್ಲಿದೆ. ಈ ದೇವಸ್ಥಾನವು ನಾಶಗೊಳಿಸಲ್ಪಟ್ಟು ಮತ್ತೆ ಪುನಃ 7 ಬಾರಿ ಪುನರ್ನಿರ್ಮಾಣಗೊಂಡಿತು. ಈ ದೇವಸ್ಥಾನವು ಚಂದ್ರ ದೇವನಾದ ಸೋಮನಿಂದ ಚಿನ್ನದಲ್ಲಿ ಕಟ್ಟಲ್ಪಟ್ಟು, ಸೂರ್ಯ ದೇವನಾದ ರವಿಯಿಂದ ಬೆಳ್ಳಿಯಲ್ಲಿ...
ಅರಬ್ಬೀ ಸಮುದ್ರದ ಎದುರಿನಲ್ಲಿ ತಿಥಾಲ್ ಬೀಚ್ ನ ಉತ್ತರ ದಿಕ್ಕಿನಲ್ಲಿ 1.6 ಕಿ ಮೀ ಅಂತರದಲ್ಲಿ ಈ ಸ್ವಾಮೀ ನಾರಾಯಣ ದೇವಾಲಯವಿದೆ. ಸ್ವಾಮಿ ನಾರಾಯಣ ದೇವಾಲಯವು ಕಲ್ಲಿನ ಸೂಕ್ಷ್ಮ ಕೆತ್ತನೆಗಳನ್ನು ಹೊಂದಿದ ಮಂದಿರವಾಗಿದೆ. ತಿಥಾಲ್ ಬೀಚ್ ಮತ್ತು ಹತ್ತಿರದ ಆಕರ್ಷಣೀಯ ಸ್ಥಳಗಳು ಭಾರತೀಯರು ಮತ್ತು ವಿದೇಶಿಗರು ಎರಡೂ ಪ್ರವಾಸಿಗರಿಗೂ...
ಗಿರ್ನಾರ್ ಶಿಖರದ ಮೇಲಿರುವ ಮತ್ತೊಂದು ದೇವಾಲಯವೆಂದರೆ ಭವನಾಥ ಮಹಾದೇವ ದೇವಾಲಯ. ಈ ದೇವಾಲಯದಲ್ಲಿ ಆಚರಣೆಯಾಗುವ ಪ್ರಮುಖ ಉತ್ಸವವೆಂದರೆ ಶಿವರಾತ್ರಿ. ಶಿವರಾತ್ರಿಯ ಸಮಯದಲ್ಲಿ ಸ್ವತಃ ಪರಶಿವನೇ ಕೈಲಾಸದಿಂದ ಇಲ್ಲಿಗೆ ಬರುತ್ತಾನೆ ಎನ್ನುವ ನಂಬಿಕೆಯಿದ್ದು, ಶಿವರಾತ್ರಿಯನ್ನು ಇಲ್ಲಿ ಬಹಳ ವೈಭವದಿಂದ ಆಚರಿಸಲಾಗುತ್ತದೆ. ಈ ವೇಳೆ...
ಹನುಮಾನ್ ತೆಕ್ರೊ ಅಥವಾ ಹನುಮಾನ್ ಬೆಟ್ಟದ ಮೇಲಿದೆ, ಈ ಖೇಡಾ ಹನುಮಾನ್ ದೇವಾಲಯ. ಇದನ್ನು ನಿರ್ಮಿಸಿದವನು ಖೇಡಾದ ರಾಜ ಮಯೂರಧವಜ್.
ಗುಜರಾತಿನ ಗಿರ್ ಅಭಯಾರಣ್ಯವನ್ನು ಹೊರತು ಪಡಿಸಿದರೆ ಏಷಿಯಾ ಸಿಂಹಗಳ ಸಂತತಿ ಇಡೀ ಪ್ರಪಂಚದಲ್ಲೀ ಮತ್ತೆಲ್ಲೂ ಸಿಗವು. ಒಂದು ಕಾಲಕ್ಕೆ ಅವುಗಳ ಸಂಖ್ಯೆ ಕೇವಲ 13 ಆಗಿತ್ತು. ಆಗ ಜುನಾಗಢ್ ದ ನವಾಬನು ಅವುಗಳ ರಕ್ಷಣೆಯ ಹೊಣೆ ಹೊತ್ತನೆಂಬ ನಂಬಿಕೆ ಇದೆ. ಆದರೆ ಅವುಗಳ ಸಂಖ್ಯೆಯ ಕುರಿತು ನಂತರ ಲಭಿಸಿದ ದಾಖಲೆಗಳ ಪ್ರಕಾರ ಕೆಲವು...
ಗುಜರಾತ್-ರಾಜಾಸ್ಥಾನದ ಗಡಿಭಾಗದಲ್ಲಿರುವ ಅಂಬಾಜಿ ಗ್ರಾಮದಿಂದ ಸುಮಾರು 4 ಕಿ. ಮೀ. ದೂರದಲ್ಲಿ ಗಬ್ಬರ್ ಬೆಟ್ಟಗಳ ವಲಯವೊಂದಿದೆ. ಈ ಬೆಟ್ಟ ಪ್ರದೇಶವೇ, ಅಂಬಾಜಿ ಮಠದ ಮೂಲ ಸ್ಥಾನವಾಗಿದೆ ಎಂದು ನಂಬಲಾಗಿದೆ. "ತಂತ್ರ ಚೂಡಾಮಣಿ" ಪುರಾಣದಲ್ಲಿ ವಿವರಿಸಿರುವ ಪ್ರಕಾರ, ದೇವಿ ಸತಿಯ ಮೃತ ದೇಹದಿಂದ, ಹೃದಯದ ಒಂದು ಭಾಗವು ಈ ಬೆಟ್ಟದ...
ಜೈನ ಮುನಿ ಶ್ರಾವಕ್ ದೇವಚಂದ್ರ ಸ್ಥಾಪಿಸಿದರೆಂದು ನಂಬಲಾದ ಈ ದೇಗುಲಗಳು ಭಾರದಲ್ಲಿರುವ ಅತ್ಯಂತ ಪ್ರಾಚೀನ ದೇಗುಲಗಳು ಎಂದು ಪರಿಗಣಿಸಲ್ಪಟ್ಟಿವೆ. ಈ ದೇಗುಲಗಳು ಕಟ್ಟಿದ ನಿಖರ ಸಮಯ ಗೊತ್ತಿಲ್ಲವಾದರೂ ಶಿಲಾಯುಗದ ಕಾಲದವು ಎಂದು ಪ್ರಾಕ್ತನಶಾಸ್ತ್ರಜ್ಞರು ಅಭಿಪ್ರಾಯ ಪಡುತ್ತಾರೆ. ದೇವಾಲಯದ ಆವರಣದಲ್ಲಿ ಭದ್ರೇಶ್ವರನ...