ಕೋಟಿ ತೀರ್ಥವು ಮಹಾಬಲೇಶ್ವರ ದೇವಸ್ಥಾನದ ಹತ್ತಿರದಲ್ಲೇ ನೆಲೆಸಿಹ ಪವಿತ್ರ ಕೊಳವಾಗಿದೆ . ಜಾನಪದ ಪ್ರಕಾರ, ಕೋಟಿ ತೀರ್ಥವನ್ನು ಸೃಷ್ಟಿಸಿದವರು ಶಿವನ ವಾಹನವಾದ ಗರುಡನು . ದೇವಾಲಯ ಸಂಕೀರ್ಣ ಒಳಗೆ ಪ್ರಾರ್ಥನೆ ನೀಡುವ ಮೊದಲು ಗೋಕರ್ಣಕ್ಕೆ ಬರುವ ಯಾತ್ರಿಕರು ಕೋಟಿ ತೀರ್ಥದಲ್ಲಿ ಒಮ್ಮೆ ಜಳಕ ಮಾಡುವುದು ಸಾಮಾನ್ಯ. ತೀರ್ಥಯಾತ್ರೆಗೆ ಬರುವ ಎಲ್ಲಾ ಜನರು ತಮ್ಮನ್ನು ಶುದ್ಧೀಕರಿಸುವ ಸಲುವಾಗಿ ಈ ಸ್ಥಳಕ್ಕೆ ಭೇಟಿ ನೀಡಬೇಕೆಂಬುದು ನಮ್ಮ ಸಲಹೆ.