ಗಿರ್ನಾರ್ ಶಿಖರಗಳ ತಪ್ಪಲಿನಲ್ಲಿರುವ ಪ್ರಮುಖ ತೀರ್ಥಯಾತ್ರಾ ತಾಣಗಳ ಪೈಕಿ ಜಟಾಶಂಕರ ಮಹಾದೇವ ದೇವಾಲಯ ಕೂಡಾ ಒಂದು. ಪರಶಿವನು ಇಲ್ಲಿನ ಆರಾಧ್ಯ ಮೂರ್ತಿಯಾಗಿದ್ದು, ತನ್ನಲ್ಲಿಗೆ ಬರುವ ಭಕ್ತರ ಅಭೀಷ್ಟಗಳನ್ನು ಈಡೇರಿಸುತ್ತಾನೆ ಎನ್ನುವ ನಂಬಿಕೆಯಿದೆ.
ಗಿರ್ನಾರ್ ಶಿಖರಗಳ ತಪ್ಪಲಿನಲ್ಲಿರುವ ಪ್ರಮುಖ ತೀರ್ಥಯಾತ್ರಾ ತಾಣಗಳ ಪೈಕಿ ಜಟಾಶಂಕರ ಮಹಾದೇವ ದೇವಾಲಯ ಕೂಡಾ ಒಂದು. ಪರಶಿವನು ಇಲ್ಲಿನ ಆರಾಧ್ಯ ಮೂರ್ತಿಯಾಗಿದ್ದು, ತನ್ನಲ್ಲಿಗೆ ಬರುವ ಭಕ್ತರ ಅಭೀಷ್ಟಗಳನ್ನು ಈಡೇರಿಸುತ್ತಾನೆ ಎನ್ನುವ ನಂಬಿಕೆಯಿದೆ.