ಅಂಬಾಜಿ : ಶಕ್ತಿ ಮಾತೆಯ ಮೂಲಸ್ಥಾನ
ಅಂಬಾಜಿಯು ಪ್ರಾಚೀನ ಭಾರತದ ಅತ್ಯಂತ ಪುರಾತನ ಮತ್ತು ಅತೀ ಪೂಜನೀಯ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿದೆ. ಇದು 52 ಶಕ್ತಿ ಪೀಠಗಳಲ್ಲಿ ಒಂದಾಗಿದ್ದು, ಈ ಶಕ್ತಿ ಪೀಠಗಳು ಸತಿ ದೇವಿಗೆ, ಅರ್ಥಾತ್ ಶಕ್ತಿ ದೇವತೆಗೆ......
ವಡೋದರಾ : ಅಡಿಗಡಿಗೂ ನೆಲೆಗೊಂಡಿದೆ ಸಾಂಸ್ಕೃತಿಕ ವೈಭವ
ವಡೋದರಾ ಅಥವಾ ಬರೋಡಾವು ವಿಶ್ವಮಿತ್ರಿ ನದಿಯ ತೀರದಲ್ಲಿ ನೆಲೆಗೊಂಡಿರುವ ನಗರವಾಗಿದ್ದು, ಹಿಂದಿನ ಗಾಯಕ್ವಾಡ್ ರಾಜ್ಯದ ರಾಜಧಾನಿಯಾಗಿಯು ಸಹ ಸೇವೆ ಸಲ್ಲಿಸಿತ್ತು. ಇಲ್ಲಿನ ಪ್ರಾಚ್ಯ ವಸ್ತುಗಳು ಸುಮಾರು 2000 ವರ್ಷಗಳಷ್ಟು......
ದಂತಾ : ಅಚ್ಚರಿಗಳ ಮಿಶ್ರಣ
ದಂತಾ ಒಂದು ಕಾಲದಲ್ಲಿ ಅಗ್ನಿವಂಶ ರಜಪೂತರ ಸಾಮಂತರಾಗಿದ್ದ ಪಾರಮಾರ ವಂಶದವರ ರಾಜಧಾನಿಯಾಗಿತ್ತು. ಸ್ವಾತಂತ್ರ್ಯಾನಂತರ ದಂತಾ ಭಾರತದೊಂದಿಗೆ ವಿಲೀನಗೊಂಡಿತು. ದಂತಾ ಪಟ್ಟಣವು ರಾಜಸ್ತಾನ ಮತ್ತು ಗುಜರಾತಿನ ಗಡಿಯಲ್ಲಿನ......
ಖೇಡಾ : ವಿಭಿನ್ನ ಪುರಾತನ ದೇವಾಲಯಗಳ ತೊಟ್ಟಿಲು
ಮಹಾಭಾರತದ ಭೀಮನು ಹಿಡಂಬಾಸುರನನ್ನು ಕೊಂದು, ಅವನ ತಂಗಿ ಹಿಡಂಬಿಯನ್ನು ವಿವಾಹವಾದ ಕಥೆ ನಮಗೆಲ್ಲಾ ತಿಳಿದೇ ಇದೆ. ಆ ಹಿಡಿಂಬಾಸುರ ಕೊಲ್ಲಲ್ಪಟ್ಟ ತಾಣವೇ ಈ ಖೇಡಾ. ಹಿಂದೆ ಇದನ್ನು "ಹಿಡಿಂಬಾ ವನ" ಎಂದು ಕರೆಯುತ್ತಿದ್ದರು.......
ಉದಯಪುರ - ರಾಜರು ನಿರ್ಮಿಸಿದ ಕೆರೆಗಳ ನಗರ
ಉದಯಪುರವನ್ನು ಕೆರೆಗಳ ನಗರ ಎಂದೂ ಕರೆಯಲಾಗಿದೆ. ಈ ಸುಂದರವಾದ ನಗರವು ಕೋಟೆಗಳು, ದೇವಸ್ಥಾನಗಳು, ಸುಂದರ ಕೆರೆಗಳು, ಅರಮನೆಗಳು, ಮ್ಯೂಸಿಯಮ್ಗಳು ಮತ್ತು ವನ್ಯಧಾಮಗಳನ್ನು ಹೊಂದಿದೆ. ಎರಡನೇ ಮಹಾರಾಣ ಉದಯ್......
ಅಹಮದಾಬಾದ್ : ಒಂದು ಉದಯೋನ್ಮುಖ ನಗರದ ಕತೆ
ಅಹಮದಾಬಾದ್ ಎಂಬುದು ಒಂದು ವಿರೋಧಾಭಾಸಗಳನ್ನು ತನ್ನಲ್ಲಿ ಒಳಗೊಂಡಿರುವ ನಗರವಾಗಿದೆ. ಇಲ್ಲಿ ಒಂದಕ್ಕೊಂದು ತದ್ವಿರುದ್ಧವಾಗಿರುವ ಅಂಶಗಳು ಅಕ್ಕ ಪಕ್ಕದಲ್ಲಿಯೇ ನೆಲೆಗೊಂಡಿವೆ. ಇಲ್ಲಿ ಒಂದೆಡೆ ನಾವು ಭಾರತದ......
ಮೌಂಟ್ ಅಬು - ಅಚ್ಚರಿಗಳಿಂದ ತುಂಬಿದ ದಿಬ್ಬ
ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿರುವ ಮೌಂಟ್ ಅಬು ಎಂಬುದು ಒಂದು ಪ್ರಸಿದ್ಧ ಗಿರಿಧಾಮವಾಗಿದೆ. ತನ್ನ ಸ್ವಾಭಾವಿಕವಾದ ಸೌಂದರ್ಯ, ಹಿತವಾದ ವಾತಾವರಣ, ಹಚ್ಚ ಹಸಿರಿನಿಂದ ಕೂಡಿದ ಬೆಟ್ಟಗಳು, ಪ್ರಶಾಂತವಾದ ಕೆರೆಗಳು,......
ವಂಕಾನೇರ್ : ರಾಜಮನೆತನ ವಾಸ್ತುಶಿಲ್ಪಗಳ ಆಕರ್ಷಣೆ
ವಂಕಾನೇರ್ ಗೆ ಆ ಪ್ರದೇಶದಿಂದಾಗಿಯೇ ಅದರ ಹೆಸರು ಬಂದಿದೆ. ಇದು ಒಂದು ಬಗ್ಗಿದ ಅಥವಾ `ನೇರ್' ನ `ವಂಕಾ' ಅಥವಾ ಮಚ್ಚು ನದಿಯ ನೀರಿನಲ್ಲಿದೆ. ವಂಕಾನೇರ್ ಜಹಾಲ ರಾಜಪುತರ ಆಡಳಿತದಲ್ಲಿದ್ದ ರಾಜಾಡಳಿತದ ಪ್ರದೇಶವಾಗಿದ್ದ......
ಪಾಲನಪುರ : ಒಂದು ಶ್ರೀಮಂತ ಆತಿಥ್ಯ
ರಜಪೂತ ಸಾಮ್ರಾಜ್ಯದ ಭಾಗವಾದ, ರಾಜ ಪ್ರಹಲಾದನ ನಿಂದ ಪ್ರಾರಮ್ಭಿಸಲ್ಪಟ್ಟ ಪಾಲನಪುರ ಪ್ರಸ್ತುತ ಬನಸ್ತ್ಕಾಂತಾ ಜಿಲ್ಲೆಯ ಪ್ರಧಾನ ಕೇಂದ್ರವಾಗಿದೆ. ಲೋಹನಿ ಆಫ್ಘಾನರ ಆಡಳಿತ ಕಾಲದಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ......
ಭಾವನಗರ : ಗುಜರಾತಿನ ಗೋಹಿಲ್ವಾಡ್
ಭಾವನಗರ ಗುಜರಾತಿನ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು ಪ್ರಮುಖವಾಗಿ ಹತ್ತಿಬಟ್ಟೆಯ ಉದ್ಯಮಕ್ಕೆ ಹೆಸರುವಾಸಿಯಾಗಿದೆ. ಭಾವನಗರ ಕಡಲಿಗೆ ಸಂಬಂಧಿಸಿದ ಉದ್ಯಮ, ರತ್ನ, ಮತ್ತು ಬೆಳ್ಳಿಯ ಜ್ಯೂವೆಲ್ಲರಿಯ ಉದ್ಯಮಕ್ಕೆ......
ಮೋರ್ಬಿ : ತೂಗು ಸೇತುವೆಯ ಅದ್ಬುತ
ಮಛು ನದಿ ದಡದಲ್ಲಿರುವ ಮೋರ್ಬಿ ದೇಶೀಯ ಸಂಪ್ರದಾಯ ಮತ್ತು ಯುರೋಪಿಯನ್ ಶೈಲಿಯ ವಾಸ್ತುಶಿಲ್ಪ ದ ಅದ್ಬುತ ಬೆಸುಗೆಗೆ ಉದಾಹರಣೆಯಾಗಿದೆ. ಈ ನಗರವನ್ನು ಪ್ರವೇಶಿಸಲೆಂದು ಇರುವ ತೂಗು ಸೇತುವೆಯನ್ನು ಬ್ರಿಟಿಷರ ಕಾಲದಲ್ಲಿ......
ಪಾವಗಡ : ಒಂದು ದೈವಿ ಕಿರಿಟ
ಪಾವಗಡ ಒಂದು ಬೆಟ್ಟವಾಗಿದ್ದು ಛಾಂಪನೇರಗೆ ಹತ್ತಿರದಲ್ಲಿದೆ. ಇದು ಕೂಡ ಒಂದು ಬೆಟ್ಟವಾಗಿದ್ದು, ಇಲ್ಲಿ ಮಹಾಕಾಳಿ ದೇವಸ್ಥಾನವು ನೆಲೆಗೊಂಡಿದೆ. ಮಹಮೂದ ಬೇಗ್ದನು ಛಾಂಪನೇರನ್ನು ಆಕ್ರಮಿಸಿ ಅದನ್ನು ನಗರವಾಗಿ......
ಚಂಪಾನೇರ್: ಆನಂದಪರವಶಗೊಳಿಸುವ ತಾಣ!
ಚಂಪಾನೇರನ್ನು ಚಾವ್ಡಾ ವಂಶದ ರಾಜ ವನ್ರಾಜ್ ಚಾವ್ಡಾ ಸ್ಥಾಪಿಸಿದ ಮತ್ತು ತನ್ನ ಮಂತ್ರಿ ಚಂಪಾರಾಜನ ಹೆಸರಿಟ್ಟನು. ಕೆಲವರ ಪ್ರಕಾರ ಈ ಹೆಸರು ‘ಚಂಪಕ’ ಹೂವಿನಿಂದ ಬಂದಿದೆ. ಏಕೆಂದರೆ ಈ ಪ್ರದೇಶದಲ್ಲಿರುವ......
ಆನಂದ್ : ಅಟ್ಟರ್ಲಿ ಬಟ್ಟರ್ಲಿ ಯಮ್ಮಿಲಿಷಿಯಸ್ ನಗರ
ಅಮೂಲ್ (ಆನಂದ್ ಮಿಲ್ಕ್ ಯೂನಿಯನ್ ಲಿಮಿಟೆಡ್) ಎಂಬ ಹೆಸರಿನಲ್ಲಿ ಆರಂಭವಾದ ಹಾಲು ಉತ್ಪಾದಕರ ಸಂಘದ \ಚಟುವಟಿಕೆಗಳಿಗೆ ಹೆಸರುವಾಸಿಯಾದ ನಗರ ಆನಂದ್. ಭಾರತದಲ್ಲಿ ಶ್ವೇತ ಕ್ರಾಂತಿಗೆ ಮೂಲ ಕಾರಣ ಇದೇ ಆನಂದ್ ನಗರ. ಈ......
ಸರ್ದಾರ್ ಸರೋವರ ಅಣೆಕಟ್ಟು : ನರ್ಮದಾ ನದಿಯ ಪಾಲಿನ ರತ್ನ
ನರ್ಮದಾ ನದಿಯ ಮೇಲೆ ಕಟ್ಟಲಾದ ಸರ್ದಾರ ಸರೋವರ ಅಣೆಕಟ್ಟು ನದಿಯ ಉಗಮಸ್ಥಾನದಿಂದ ಸುಮಾರು 1163 ಕಿ.ಮೀ ದೂರದಲ್ಲಿ ಕಟ್ಟಲಾದ ಸರೋವರವಾಗಿದೆ. ಇದಕ್ಕೆ ಜವಾಹರ ಲಾಲ್ ನೆಹರು 1961 ರಲ್ಲೇ ಶಂಕು ಸ್ಥಾಪನೆ ಮಾಡ್ದಿದ್ದರೂ ಇದರ......