ತಮಿಳುನಾಡು ಭಾಗದಲ್ಲಿರುವ ತಿಂಡಲ್ ಮುರುಗನ್ ದೇವಸ್ಥಾನ, ಶ್ರೀ ವೇಲಾಯುಧಸ್ವಾಮಿ, ಇನ್ನೊಂದು ಹೆಸರು ಭಗವಾನ್ ಮುರುಗನ್ ಇಲ್ಲಿ ಬಹಳ ಪ್ರಸಿದ್ಧವಾಗಿದೆ. ಒಂದು ಚಿನ್ನದ ರಥವನ್ನು ಈ ದೇವಸ್ಥಾನದ ಆವರಣದಲ್ಲಿ ಕಾಣಬಹುದಾಗಿದೆ. ಪಂಗುಣಿ ಉತ್ತಿರನ್, ಪ್ರತಿವರ್ಷ ಈ ದೇವಾಲಯದಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬ. ಸಾವಿರಾರು ಯಾತ್ರಿಕರು ಈ ಹಬ್ಬದಲ್ಲಿ ಭಾಗವಹಿಸುವ ಸಲುವಾಗಿ ಭಾರತದ ದಕ್ಷಿಣ ಭಾಗದೆಡೆಗೆ ಬರುತ್ತಾರೆ. ತಿಂಡಲ್ ಮುರುಗನ್ ದೇವಸ್ಥಾನ ಈರೋಡ್ ಪಟ್ಟಣದಲ್ಲಿದೆ.
ಈ ದೇವಾಲಯವು ಭಾರತದಲ್ಲಿನ ಪೂಜಾ ಸ್ಥಳಗಳಲ್ಲಿ ಅತ್ಯಂತ ಪ್ರಮುಖ ಸ್ಥಾನಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ದೇವಸ್ಥಾನದ ಇರುವ ಸ್ಥಳ ತಿಂಡಲ್ ಕಲ್ಲಿನ ಸ್ಥಳವಾಗಿದೆ. ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರತಿಯೊಬ್ಬ ವ್ಯಕ್ತಿಯ ಹೃದಯದೊಳಗೆ ಸಂಪೂರ್ಣ ಶಾಂತಿ ಮೂಡುತ್ತದೆ. ಇದಲ್ಲದೆ, ದೇವಸ್ಥಾನದ ಉತ್ತರ ಪಶ್ಚಿಮ ಭಾಗದಲ್ಲಿ ಥನ್ಶಿ ಗುಹೆ ಇದೆ. ಈ ದೇವಾಲಯವು ರಾಷ್ಟ್ರೀಯ ಹೆದ್ದಾರಿಯಲ್ಲಿದೆ.