ಸೋಮೇಶ್ವರ್ ನಾಥ್ ಮಹಾದೇವ್ ಮಂದಿರ ಏರಜ್ ನಲ್ಲಿರುವ ಒಂದು ಪುರಾತನವಾದ ಮಂದಿರವಾಗಿದೆ. ಇಲ್ಲಿ ಶಿವದೇವರನ್ನು ಪೂಜಿಸಲಾಗುತ್ತದೆ. ಕೇವಲ ಭಾರತದಿಂದ ಮಾತ್ರವಲ್ಲದೇ ನೇಪಾಳದಿಂದಲೂ ಇಲ್ಲಿಗೆ ಭಕ್ತರು ಭೇಟಿ ನೀಡುತ್ತಾರೆ. ಇಲ್ಲಿ ಶ್ರಾವಣಿ ಮೇಳ ಎಂಬ ಹೆಸರಿನ ಮೇಳ ನಡೆಯುತ್ತಿದ್ದು ಬಹಳ ಪ್ರಸಿದ್ಧವಾಗಿದೆ. ಈ ಮೇಳವು ಜುಲೈ ಮತ್ತು...
ಕ್ರಿ.ಪೂ 249 ರಲ್ಲಿ ಲೌರಿಯಾ ಗ್ರಾಮದಲ್ಲಿ ಅಶೋಕ ಚಕ್ರವರ್ತಿ ಕಲ್ಲಿನಿಂದ ಕೆತ್ತಿಸಿದ ಕಟ್ಟಡ ಇದಾಗಿದೆ. ಇದು ಏಕಶಿಲಾ ವಿಗ್ರಹವಾಗಿದ್ದು ಮರಳು ಬಂಡೆಯಿಂದ ಮಾಡಲಾಗಿದೆ. ಇದು 36 ½ ಅಡಿ ಎತ್ತರವಾಗಿದೆ ಬುಡದಲ್ಲಿ 41.8 ಇಂಚು ಅಗಲವಾಗಿದ್ದು ಮೇಲೇರುತ್ತಾ ಈ ಅಗಲ ಕಡಿಮೆಯಾಗುತ್ತಾ 37.6 ಇಂಚು ಆಗುತ್ತದೆ. ಈ ಒಟ್ಟು...
ಗಂಧಕ್ ನದಿಯ ಪೂರ್ವ ದಡದಲ್ಲಿ ಇರುವ ಸ್ಥಳ ಇದಾಗಿದೆ. ಎತ್ತರವಾದ 104 ಅಡಿ ಎತ್ತರವಾದ ಈ ಸ್ತೂಪ ಬೌದ್ಧ ಸ್ತೂಪಗಳಲ್ಲೇ ಅತ್ಯಂತ ಎತ್ತರವಾದ ಸ್ತೂಪವಾಗಿದೆ. ಇದು ಪೂರ್ವ ಚಂಪಾರಣ್ ನ ಪ್ರವಾಸೋದ್ಯಮದಲ್ಲಿ ಹಾಗೂ ಬೌದ್ಧ ಧರ್ಮದ ಇತಿಹಾಸದಲ್ಲಿ ಅತ್ಯಂತ ಪ್ರಮುಖವಾದ ಸ್ಥಳವಾಗಿದೆ.
ಈ ಸ್ತೂಪವನ್ನು 1998 ರಲ್ಲಿ...
ರಕ್ಸೌಲ್ ಪೂರ್ವ ಚಂಪಾರಣ್ ನ ಅತ್ಯಂತ ಪ್ರಮುಖವಾದ ಜಿಲ್ಲೆಯಾಗಿದೆ. ಈ ಸ್ಥಳ ಇರುವ ಭೌಗೋಳಿಕ ಲಕ್ಷಣಗಳಿಂದಾಗಿ ಇದನ್ನು ನೇಪಾಳದ ಕಡೆಗಿನ ದ್ವಾರ ಎಂದು ಕರೆಯಲಾಗುತ್ತದೆ.