ಪಶ್ಚಿಮ ಬಂಗಾಳದ ಜನರು ಹಲವಾರು ವರ್ಷಗಳಿಂದ ಸಂಸ್ಕೃತಿ ಸಂಪ್ರದಾಯದ ಕಡೆಗೆ ಒಲವನ್ನು ಹೊಂದಿದವರಾಗಿದ್ದಾರೆ. ಸಂಸ್ಕೃತ ಕವಿ ಜಯದೇವ ಈ ಸ್ಥಳದಲ್ಲೇ ಜನಿಸಿದ್ದು ಇಲ್ಲಿನ ಒಂದು ಹೆಮ್ಮೆ. ಪ್ರತಿವರ್ಷ ಪ್ರಕೃತಿ ತೀರದಲ್ಲಿ ಅಜಯ ನದಿಯಲ್ಲಿ ವಾರ್ಷಿಕ ಜಾತ್ರೆ ಆಚರಿಸಲಾಗುತ್ತದೆ. ದೇವಸ್ಥಾನದ ಜೊತೆಗೆ ಈ ಸ್ಥಳ ಭೇಟಿ ನೀಡಲು ಯೋಗ್ಯ ಕೂಡ ಹೌದು. ಜನಸಂದಣಿಯಿಂದ ದೂರವಿರಲು ಇದು ಸೂಕ್ತ ಸ್ಥಳ.