ರವಿಶಂಕರ್ ಆಣೆಕಟ್ಟು ಎಂದು ಕರೆಯಲ್ಪಡುವ ಗ್ಯಾಂಗ್ರೆಲ್ ಆಣೆಕಟ್ಟು ಧಮತರಿ ಜಿಲ್ಲೆಯ ಒಂದು ಖ್ಯಾತ ಪ್ರವಾಸಿ ತಾಣವಾಗಿದೆ. ಮಹಾನದಿ ನದಿಗೆ ಅಡ್ಡಲಾಗಿ ಕಟ್ಟಿರುವ ಈ ಸೇತುವೆ 15 ಕಿ. ಮೀ ದೂರದಲ್ಲಿದೆ. ಈ ಜಲಾಶಯದಲ್ಲಿರುವ ಗ್ಯಾಂಗ್ರೆಲ್ ಹೈಡ್ರೋ ಪವರ್ ಪ್ರಾಜೆಕ್ಟ್ ಮೂಲಕ ಸಮೀಪದ ಹಳ್ಳಿಗಳಿಗೆ ವಿದ್ಯುತ್ ಸರಬರಾಜಾಗುತ್ತದೆ. ಇದು...
ಛತ್ತೀಸಗಡ್ ನ ಧಮತರಿ ಜಿಲ್ಲೆಯಲ್ಲಿರುವ ಸೀತಾನದಿ ವನ್ಯಜೀವಿ ಅಭಯಾರಣ್ಯ ಮಧ್ಯ ಭಾರತದ ಖ್ಯಾತ ಹಾಗೂ ಮುಖ್ಯ ವನ್ಯಜೀವಿ ರಕ್ಷಿತಾರಣ್ಯಗಳಲ್ಲಿ ಒಂದಾಗಿದೆ. ಈ ಅಭಯಾರಣ್ಯದ ಮಧ್ಯದಲ್ಲಿ ಉಗಮವಾಗಿವ ಸೀತಾನದಿ ನದಿಯಿಂದಾಗಿ ಈ ಹೆಸರು ದೊರಕಿದೆ. ಈ ಅಭಯಾರಣ್ಯವು ಇಲ್ಲಿನ ಸುಂದರ, ಹಚ್ಚ ಹಸುರಿನ ಸಸ್ಯರಾಶಿ ಹಾಗೂ ಅಪೂರ್ವ...
ಮಹಾನದಿ ನದಿಯ ಉಪನದಿಯಾದ ಸಿಲ್ಲರಿ ನದಿಗೆ ಅಡ್ಡಲಾಗಿ ಕಟ್ಟಿರುವ ಆಣೆಕಟ್ಟು ಈ ಮದಮಸಿಲ್ಲಿ ಅಥವಾ ಮುರ್ರುಸಿಲ್ಲಿ ಅಣೆಕಟ್ಟು. ಈ ಅಣೆಕಟ್ಟನ್ನು 1914 ಹಾಗೂ 1923 ರ ಅವಧಿಯಲ್ಲಿ ಕಟ್ಟಲಾಗಿದ್ದು, ಇದನ್ನು ಛತ್ತೀಸಗಡ್ ನ ಉತ್ಕೃಷ್ಟ ವಾಸ್ತುಶಾಸ್ತ್ರದ ಅದ್ಭುತ ದೃಷ್ಟಾಂತ ಎಂದು ಪರಿಗಣಿಸಲಾಗುತ್ತದೆ. ಇದು ಛತ್ತೀಸಗಡ್ ನ...
ಸಿಹಾವ ಎಂಬುದು ಧಮತರಿಯಾ ಸಮೀಪದಲ್ಲಿರುವ ಛತ್ತೀಸಗಡ್ ನ ಒಂದು ಮುಖ್ಯ ತೀರ್ಥಯಾತ್ರಾ ಸ್ಥಳ. ಕಾಡು ಹಾಗೂ ಪರ್ವತಗಳಿಂದ ಸುತ್ತುವರೆಯಲ್ಪಟ್ಟ ಈ ಸಣ್ಣ ಊರು ಮಹಾನದಿ ನದಿಯ ಬದಿಯಲ್ಲಿದೆ. ಕರ್ಬೇಶ್ವರ್ ದೇವಸ್ಥಾನ, ಗಣೇಶ್ ಘಾಟ್, ಹ್ರಿಂಗಿ ಹತಿ ಖೋತ್ ಆಶ್ರಮ, ದಂತೆಶ್ವರಿ ಗುಹೆ, ಅಮ್ರಿತ್ ಕುಂಡ್ ಹಾಗೂ ಮಹಾಮಾಯಿ ದೇವಸ್ಥಾನಗಳು...