Search
  • Follow NativePlanet
Share
ಮುಖಪುಟ » ಸ್ಥಳಗಳು » ದಿಯೋಘರ್ » ಆಕರ್ಷಣೆಗಳು
  • 01ಬೈದ್ಯನಾಥ ಧಾಮ

    ಬೈದ್ಯನಾಥ ಧಾಮ

    ಬೈದ್ಯನಾಥ ದೇವಾಲಯವು ಭಾರತದ 12 ಜ್ಯೋರ್ತಿಲಿಂಗಗಳಲ್ಲಿ ಒಂದು. ಜಾರ್ಖಂಡ್ನ ಪ್ರಮುಖ ಸ್ಥಳಗಳಲ್ಲಿ ಒಂದು. ಹಿಂದೂ ಪುರಾಣಗಳ ಪ್ರಕಾರ ಈ ದೇವಾಲಯದ ನಿರ್ಮಾಣದ ಹಿಂದೆ ಒಂದು ಪ್ರಸಿದ್ಧ ಕತೆಯಿದೆ. ರಾವಣನ ಭಕ್ತಿಗೆ ಮೆಚ್ಚಿದ ಶಿವನು ಅವನಿಗೆ ಲಿಂಗವನ್ನು ನೀಡುತ್ತಾನೆ. ಅದನ್ನು ರಾವಣನು ತನ್ನ ರಾಜ್ಯಕ್ಕೆ ಹಾದಿಯಲ್ಲಿ ಎಲ್ಲಿಯೂ...

    + ಹೆಚ್ಚಿಗೆ ಓದಿ
  • 02ಶಿವಗಂಗಾ

    ಶಿವಗಂಗಾ

    ಶಿವಗಂಗಾ ಪುಟ್ಟ ಕೊಳ. ಇದರ ನೀರನ್ನು ಪವಿತ್ರವಾದದ್ದು ಎಂದು ಭಾವಿಸಲಾಗುತ್ತದೆ. ಇಲ್ಲಿ ಸ್ನಾನ ಮಾಡುವುದರಿಂದ ರೋಗಗಳು ಪರಿಹಾರವಾಗುತ್ತವೆ ಎಂದು ನಂಬಲಾಗುತ್ತದೆ. ಬೈದ್ಯನಾಥ ದೇವಾಲಯದಿಂದ ಇದು 200 ಮೀಟರ್ ದೂರದಲ್ಲಿದೆ. ಭಕ್ತಾದಿಗಳು ದೇವಾಲಯಕ್ಕೆ ಭೇಟಿ ನೀಡುವುದಕ್ಕೂ ಮುನ್ನ ಈ ನೀರಿನಲ್ಲಿ ಸ್ನಾನ ಮಾಡುತ್ತಾರೆ. ಇದರ ಸಮೀಪ...

    + ಹೆಚ್ಚಿಗೆ ಓದಿ
  • 03ರಾಮಕೃಷ್ಣ ಮಿಷನ್ ವಿದ್ಯಾಪೀಠ

    ರಾಮಕೃಷ್ಣ ಮಿಷನ್ ವಿದ್ಯಾಪೀಠ

    ಕೊಲ್ಕತ್ತಾದಲ್ಲಿ ಸ್ವಾಮಿ ವಿವೇಕಾನಂದರಿಂದ ಸ್ಥಾಪಿತವಾದ ರಾಮಕೃಷ್ಣ ಮಿಷನ್ನ ವಿಭಾಗವಾಗಿ 1922ರಲ್ಲಿ ವಿದ್ಯಾಪೀಠದಲ್ಲಿ ಈ ಮಿಷನ್ ಸ್ಥಾಪನೆಯಾಯಿತು. ಸ್ವಾಮಿ ವಿವೇಕಾನಂದರ ಉಪದೇಶಗಳು ಮತ್ತು ಆದರ್ಶಗಳಿಗನುಗುಣವಾಗಿ ಹುಡುಗರಿಗೆ ಮಾತ್ರ ಶಿಕ್ಷಣ ನೀಡುತ್ತಿರುವ ಶಿಕ್ಷಣಸಂಸ್ಥೆಯಿದು. ಇದೊಂದು ವಸತಿ ಶಾಲೆ. ರಾಮಕೃಷ್ಣ ಮಿಷನ್ನ...

    + ಹೆಚ್ಚಿಗೆ ಓದಿ
  • 04ನಂದನ್ ಪಹಾರ್

    ನಂದನ್ ಪಹಾರ್

    ದಿಯೋಘರ್ನ ಪಶ್ಚಿಮ ಭಾಗದಲ್ಲಿದೆ. ಇದು ಜನಪ್ರಿಯ ಪ್ರವಾಸಿ ತಾಣ. ಈ ಬೆಟ್ಟಗಳ ಮೇಲೆ ಶಿವ ಮತ್ತು ನಂದಿಯ ದೇವಸ್ಥಾನಗಳಿವೆ. ಶಿವನ ವಾಹನವಾದ ನಂದಿಯ ಬೃಹತ್ ವಿಗ್ರಹ ಇಲ್ಲಿದೆ. ಮಕ್ಕಳ ಉದ್ಯಾನವನ ಕೂಡ ಇದೆ.

    ಇಲ್ಲಿ ಮಕ್ಕಳಿಗಾಗಿ ಭೂತದ ಮನೆ ಮತ್ತು ಕನ್ನಡಿ ಮನೆ ಮುಂತಾದ ಮನರಂಜನೀಯ ತಾಣಗಳಿವೆ. ದೋಣಿ ವಿಹಾರ ಮತ್ತು ರಷ್ಯನ್...

    + ಹೆಚ್ಚಿಗೆ ಓದಿ
  • 05ತ್ರಿಕೂಟ್

    ತ್ರಿಕೂಟ್

    ತ್ರಿಕೂಟ ಬೆಟ್ಟಗಳು ತ್ರಿಕೂಟಚಲ ಮಹದೇವನ ದೇಗುಲಕ್ಕೆ ಪ್ರಸಿದ್ಧವಾದದ್ದು. ಇದು ದಿಯೋಘರ್ನಿಂದ 10 ಕಿಮೀ ದೂರದಲ್ಲಿದೆ. ಈ ದೇವಾಲಯವು 2470 ಅಡಿ ಎತ್ತರದ ಬೆಟ್ಟದಲ್ಲಿದೆ. ಇಲ್ಲಿ ಮಯೂರಾಕ್ಷಿ ನದಿಯಿದೆ. ಇದು ಶಿವನ ದೇಗುಲ.

    ಇಲ್ಲಿ ಮೂರು ಮುಖ್ಯ ಶೃಂಗಗಳಿವೆ. ಆದ್ದರಿಂದಲೇ ಇದಕ್ಕೆ ತ್ರಿಕೂಟ ಎಂದು ಹೆಸರು. ಇಲ್ಲಿನ...

    + ಹೆಚ್ಚಿಗೆ ಓದಿ
  • 06ಸತ್ಸಂಗ ಆಶ್ರಮ

    ಸತ್ಸಂಗ ಆಶ್ರಮ

    ಠಾಕೂರ್ ಅಂಕುಲಚಂದ್ರರಿಂದ 1946ರಲ್ಲಿ ಈ ಆಶ್ರಮವು ಸ್ಥಾಪನೆಯಾಯಿತು. ಇದು ದಿಯೋಘರ್ನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದು. ಇಲ್ಲಿನ ಭಕ್ತಾದಿಗಳು ನಾಲ್ಕು ಮುಖ್ಯ ತತ್ವಗಳನ್ನು ಪಾಲಿಸುತ್ತಾರೆ. ಅವುಗಳೆಂದರೆ: ಕೃಷಿ, ಶಿಕ್ಷಣ, ಮದುವೆ ಮತ್ತು ಇತಿಹಾಸ. ಈ ಆಶ್ರಮವು ಆರ್ಯ ಧರ್ಮವನ್ನು ಭೋದಿಸುತ್ತದೆ. ಇಲ್ಲೊಂದು ವಸ್ತು...

    + ಹೆಚ್ಚಿಗೆ ಓದಿ
  • 08ದೇವಸಂಘ ಮಠ

    ದೇವಸಂಘ ಮಠ

    ಈ ಮಠವನ್ನು ನರೇಂದ್ರ ನಾಥ ಬ್ರಹ್ಮಚಾರ್ಯ ಸ್ಥಾಪಿಸಿದರು. ಇದು ಬೈದ್ಯನಾಥ ದೇಗುಲದಿಂದ 3 ಕಿಮೀ ದೂರದಲ್ಲಿದೆ. ಈ ಮಠದಲ್ಲಿ ನವದುರ್ಗೆಯ ದೇವಸ್ಥಾನವಿದೆ. ಇಲ್ಲಿ ದುರ್ಗಾ ದೇವಿಯನ್ನು ಪೂಜಿಸಲಾಗುತ್ತದೆ. ಈ ದೇವಸ್ಥಾನವನ್ನು 1955ರಲ್ಲಿ ನಿರ್ಮಿಸಲಾಯಿತು. ವರ್ಷಪೂರ್ತಿ ಇಲ್ಲಿಗೆ ಭಕ್ತಾದಿಗಳು ಬರುತ್ತಿರುತ್ತಾರೆ. ವರ್ಷಕ್ಕೊಮ್ಮೆ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun