ಮಹಾ ಸತಿಯು ತ್ಯಾಗಕ್ಕೆ ಹೆಸರಾದ ಸ್ಥಳ. ಇಲ್ಲಿ ಉದಯಪುರದ ಆಡಳಿತಗಾರರನ್ನು ಸಮಾಧಿ ಮಾಡಲಾಗಿದೆ. ಈ ಪ್ರದೇಶದ ಪ್ರಮುಖ ಆಕರ್ಷಣೆಯೆಂದರೆ ಗಂಗೋಡಭಾವ ಕುಂಡ. ಇದು ನೈಸರ್ಗಿಕ ಕೆರೆಯಾಗಿದೆ. ಐತಿಹ್ಯಗಳ ಪ್ರಕಾರ ಇದು ಗಂಗಾ ನದಿಯ ಉಪನದಿಯಾಗಿದೆ. ಉಪನದಿ ಆಹರ್ ಒಳಗೇ ಹರಿಯುತ್ತಿರುತ್ತದೆ, ಇದರಿಂದಾಗಿ ಇಲ್ಲಿನ ಕುಂಡವು ರಚನೆಯಾಗಿದೆ. ಜಾನಪದದ ಪ್ರಕಾರ ಈ ಕುಂಡದ ನೀರು ಗಂಗೆಯ ನೀರಿನಷ್ಟೇ ಶುದ್ಧವಾದದ್ದು. ಈ ದೇವಸ್ಥಾನದ ಸಮೀಪದಲ್ಲೇ ಶಿವನ ದೇವಸ್ಥಾನವೂ ಕೂಡಾ ಇದೆ.