ಕುಂಭ ಶ್ಯಾಮ ದೇವಸ್ಥಾನವು ವಿಷ್ಣುವಿಗೆ ಅರ್ಪಣೆ ಮಾಡಲ್ಪಟ್ಟಿದ್ದು. ವರಾಹ ಅವತಾರದಲ್ಲಿ ವಿಷ್ಣು ಇಲ್ಲಿ ಉದ್ಭವಿಸಿದ್ದಾನೆ. ಒಂದನೇ ಮಹಾರಾಣ ಸಂಗ್ರಾಮ ಸಿಂಗ್ ಈ ದೇವಸ್ಥಾನವನ್ನು ಕಟ್ಟಿಸಿದ್ದಾನೆ. ಈ ದೇವಸ್ಥಾನದ ಕಟ್ಟೋದಕ್ಕೆ ಸೊಸೆ ಮೀರಾ ವಿಶೇಷವಾಗಿ ಕೋರಿದ್ದಳು. ಚಿತ್ತೋರಗಢ ಕೋಟೆಯ ಸಮೀಪದಲ್ಲಿರುವ ಕುಂಭ ದೇವಸ್ಥಾನದ ಸಮೀಪದಲ್ಲಿ ಈ ದೇವಸ್ಥಾನವಿದೆ.