Search
  • Follow NativePlanet
Share
ಮುಖಪುಟ » ಸ್ಥಳಗಳು » ಚಿಕ್ಕಮಗಳೂರು » ಆಕರ್ಷಣೆಗಳು
  • 01ಬಾಬಾ ಬುಡನ್ ಗಿರಿ (ಇನಾಮ್ ದತ್ತಾತ್ರೇಯ ಪೀಠ್ )

    ಚಿಕ್ಕಮಗಳೂರಿಗೆ ಬರುವ ಪ್ರಯಾಣಿಕರು ಇಲ್ಲಿರುವ ಹೆಸರುವಾಸಿಯಾದ ದತ್ತಾತ್ರೇಯ ಪೀಠ ಎಂದೂ ಕರೆಯಲ್ಪಡುವ ಬಾಬಾ ಬುಡನ್ ಗಿರಿ ಶ್ರೇಣಿಯನ್ನು  ಭೇಟಿ ಮಾಡಬೇಕು. ಇದು 1895 ಮೀಟರ್ ಎತ್ತರದಲ್ಲಿದೆ. ಚಿಕ್ಕಮಗಳೂರು ಪಟ್ಟಣದಿಂದ 28 ಕಿಮೀ ದೂರದಲ್ಲಿದೆ. ಮುಸ್ಲಿಮರು ಮತ್ತು ಹಿಂದೂಗಳಿಗೆ ಒಂದು ತೀರ್ಥಯಾತ್ರಾ ಸ್ಥಳವಾಗಿದೆ....

    + ಹೆಚ್ಚಿಗೆ ಓದಿ
  • 02ಮುಳ್ಳಯ್ಯನ ಗಿರಿ ಶ್ರೇಣಿ

    ಸಮಯ ಅನುಮತಿಸಿದರೆ, ಚಿಕ್ಕಮಗಳೂರಿನ ಮೂಲಕ ಹಾದುಹೋಗುವ ಪ್ರಯಾಣಿಕರು ಪಶ್ಚಿಮ ಘಟ್ಟಗಳಲ್ಲಿರುವ ಬಾಬಾ ಬುಡನ್ ಗಿರಿಯ ವ್ಯಾಪ್ತಿಗೆ ಬರುವ ಕರ್ನಾಟಕದ ಅತಿ ಎತ್ತರದ ಶಿಖರವಾದ ಮುಳ್ಳಯ್ಯನ ಗಿರಿ ಶ್ರೇಣಿಗೆ ಭೇಟಿ ನೀಡಬಹುದು.

    ಮುಳ್ಳಯ್ಯನ ಗಿರಿ ಶ್ರೇಣಿಯು ಸಮುದ್ರ ಮಟ್ಟದಿಂದ 1930 ಮೀಟರ್ ಎತ್ತರದಲ್ಲಿದೆ. ಹಿಮಾಲಯದಿಂದ...

    + ಹೆಚ್ಚಿಗೆ ಓದಿ
  • 03ಮಾಣಿಕ್ಯಧಾರಾ ಜಲಪಾತ

    ಸಮಯವಿದ್ದರೆ ಪ್ರಯಾಣಿಕರು ಕೆಮ್ಮಣ್ಣುಗುಂಡಿಯ ಮಾರ್ಗದಲ್ಲಿ ಬಾಬಾ ಬುಡನ್ ಗಿರಿ ಬೆಟ್ಟಗಳ ಹತ್ತಿರದಲ್ಲಿರುವ ಮಾಣಿಕ್ಯಧಾರಾ ಜಲಪಾತಕ್ಕೆ ಭೇಟಿ ನೀಡಬಹುದು. ಇದು ಚಿಕ್ಕಮಗಳೂರು ಪಟ್ಟಣದಿಂದ 40 ಕಿಮೀ ದೂರದಲ್ಲಿದೆ. ಶೋಲಾ ಅರಣ್ಯದ ಮಧ್ಯದಲ್ಲಿರುವ ಈ ಜಲಪಾತ ಮುಸ್ಲಿಮ್ ಮತ್ತು  ಹಿಂದೂಗಳ ಪವಿತ್ರ ಕ್ಷೇತ್ರ ಎಂದು...

    + ಹೆಚ್ಚಿಗೆ ಓದಿ
  • 04ಮುತ್ತೊಡಿ ಅರಣ್ಯ ಶಿಬಿರ

    ಮುತ್ತೊಡಿ ಅರಣ್ಯ ಶಿಬಿರ

    ಸಮಯದ ಅನುಕೂಲವಿದ್ದರೆ  ಪ್ರಯಾಣಿಕರು ಭದ್ರಾ ವನ್ಯಜೀವಿ ಅಭಯಾರಣ್ಯದ ವಿಭಾಗವೆಂದು ಪರಿಗಣಿಸಲಾಗುವ ಮುತ್ತೊಡಿ ಅರಣ್ಯ ಶಿಬಿರಕ್ಕೆ ಭೇಟಿ ನೀಡಬಹುದು. ಈ ಪ್ರದೇಶವು ಚಿಕ್ಕಮಗಳೂರು ಪಟ್ಟಣದಿಂದ 32 ಕಿಮೀ ದೂರದಲ್ಲಿ ನೆಲೆಸಿದೆ. ತನಿಗೆಬೈಲು, ಲಕ್ಕವಳ್ಳಿ ಮತ್ತು  ಹೆಬ್ಬೀ ಇವು  ಭದ್ರಾ ವನ್ಯಜೀವಿ ಅಭಯಾರಣ್ಯದ...

    + ಹೆಚ್ಚಿಗೆ ಓದಿ
  • 05ಕೇಂದ್ರ ಕಾಫಿ ಸಂಶೋಧನಾ ಸಂಸ್ಥೆ

    ಕೇಂದ್ರ ಕಾಫಿ ಸಂಶೋಧನಾ ಸಂಸ್ಥೆ

    ಚಿಕ್ಕಮಗಳೂರಿಗೆ ಬರುವ ಪ್ರವಾಸಿಗರು 1915 ರಲ್ಲಿ ಸ್ಥಾಪಿಸಲಾದ ಕೇಂದ್ರ ಕಾಫಿ ಸಂಶೋಧನಾ ಸಂಸ್ಥೆಗೆ (CCRI) ಭೇಟಿನೀಡಬೇಕೆಂದು  ಸೂಚಿಸಲಾಗಿದೆ. ಕೊಪ್ಪ ಪ್ರಯೋಗಾಲಯದಲ್ಲಿ ನೆಲೆಗೊಂಡ CCRI, ಬಾಧಿತ ಕಾಫಿ ಗಿಡದ ಎಲೆ ರೋಗಗಳ ಸಮಸ್ಯೆಯನ್ನು ಪರಿಹರಿಸುವ ಕೆಲಸಮಾಡುತ್ತದೆ. ಸಂಸ್ಥೆಯು 130 ಹೆಕ್ಟೇರ್ ಪ್ರದೇಶವನ್ನು...

    + ಹೆಚ್ಚಿಗೆ ಓದಿ
  • 06ಅಯ್ಯನಕೆರೆ ಸರೋವರ

    ಅಯ್ಯನಕೆರೆ ಸರೋವರ

    ಚಿಕ್ಕಮಗಳೂರು ಪ್ರವಾಸದ ವೇಳೆ ಪಟ್ಟಣದಿಂದ 20 ಕಿಮೀ ದೂರದಲ್ಲಿರುವ ಅಯ್ಯನಕೆರೆ ಸರೋವರಕ್ಕೂ ಭೇಟಿ ನೀಡಬಹುದಾಗಿದೆ. ಈ ಸರೋವರವು ಪ್ರಶಾಂತ ಮತ್ತು ಸುಂದರ ಪರಿಸರದ ಮಲೆನಾಡು ಪ್ರದೇಶದಲ್ಲಿದೆ ಮತ್ತು ಇದು ಕರ್ನಾಟಕ ಎರಡನೇ ದೊಡ್ಡ ಕೆರೆಯಾಗಿದೆ. ಇದನ್ನು ಈ ಪ್ರದೇಶದ ಫಲವತ್ತತೆ ಕಾಯ್ದುಕೊಳ್ಳಲು 12 ನೇ ಶತಮಾನದಲ್ಲಿ...

    + ಹೆಚ್ಚಿಗೆ ಓದಿ
  • 07ಅಮೃತೇಶ್ವರ ದೇವಾಲಯ

    ಚಿಕ್ಕಮಗಳೂರಿಗೆ ಪ್ರವಾಸಕ್ಕೆ ಬರುವ ಪ್ರಯಾಣಿಕರು ಅನುಕೂಲವಾದರೆ ಪಟ್ಟಣದ ಉತ್ತರಕ್ಕೆ 67 ಕಿಮೀ ದೂರದಲ್ಲಿರುವ ಅಮೃತೇಶ್ವರ ದೇವಾಲಯವನ್ನು ನೋಡಬಹುದು. ಈ ಯಾತ್ರಾಸ್ಥಳವನ್ನು ವೀರ ಬಲ್ಲಾಳ II (ಹೊಯ್ಸಳ ರಾಜ) ನ ಆಳ್ವಿಕೆಯಲ್ಲಿ 1196 ರಲ್ಲಿ ನಿರ್ಮಿಸಲಾಯಿತು. ದೇವಸ್ಥಾನದ ವಾಸ್ತುಶಿಲ್ಪಿ ಅಮೃತೇಶ್ವರ ದಂಡನಾಯಕ ನ...

    + ಹೆಚ್ಚಿಗೆ ಓದಿ
  • 08ಕೋದಂಡ ರಾಮಸ್ವಾಮಿ ದೇವಸ್ಥಾನ

    ಚಿಕ್ಕಮಗಳೂರಿಗೆ ಪ್ರವಾಸಕ್ಕೆ ಬರುವ ಪ್ರವಾಸಿಗರು, ಫೆಬ್ರುವರಿ ತಿಂಗಳಲ್ಲಿ ಆಯೋಜಿಸುವ ವಾರ್ಷಿಕ ಉತ್ಸವಕ್ಕೆ (ಜಾತ್ರೆ), ಜನಪ್ರಿಯವಾಗಿರುವ ಕೋದಂಡ  ರಾಮಸ್ವಾಮಿ ದೇವಸ್ಥಾನವನ್ನು ಭೇಟಿ ಮಾಡಬಹುದು. ಈ ಪರಂಪರೆಯ ಸ್ಮಾರಕ ಮೂರು ಹಂತಗಳಲ್ಲಿ ಪೂರ್ಣಗೊಂಡಿದೆ. ಕೋದಂಡ ರಾಮಸ್ವಾಮಿ ದೇವಸ್ಥಾನ ಹೊಯ್ಸಳ ವಾಸ್ತುಶಿಲ್ಪ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
16 Apr,Tue
Return On
17 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
16 Apr,Tue
Check Out
17 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
16 Apr,Tue
Return On
17 Apr,Wed