ಭೀಮೇಶ್ವರ ದೇವಸ್ಥಾನವು ಮಹಾಭಾರತದ ಪೌರಾಣಿಕ ಹಿನ್ನೆಲೆಯನ್ನು ಹೊಂದಿದೆ. ಮಹಾಭಾರತ ಪುರಾಣದಲ್ಲಿ ಬರುವ ಪಂಚಪಾಂಡವರಲ್ಲಿ ಒಬ್ಬನಾದ ಭೀಮನು ರಾಕ್ಷಸ ಬಕಾಸುರರನ್ನು ಕೊಂದ ಸ್ಥಳ ಇದು ಎಂಬ ಪ್ರತೀತಿಯಿದೆ. ಭೀಮನ ಗೌರವಾರ್ಥವಾಗಿ ಈ ದೇವಸ್ಥಾನವನ್ನು ಕಟ್ಟಿಸಲಾಗಿದೆ ಎಂದು ಹೇಳಲಾಗುತ್ತದೆ.
ಭೀಮೇಶ್ವರ ದೇವಸ್ಥಾನವು ಮಹಾಭಾರತದ ಪೌರಾಣಿಕ ಹಿನ್ನೆಲೆಯನ್ನು ಹೊಂದಿದೆ. ಮಹಾಭಾರತ ಪುರಾಣದಲ್ಲಿ ಬರುವ ಪಂಚಪಾಂಡವರಲ್ಲಿ ಒಬ್ಬನಾದ ಭೀಮನು ರಾಕ್ಷಸ ಬಕಾಸುರರನ್ನು ಕೊಂದ ಸ್ಥಳ ಇದು ಎಂಬ ಪ್ರತೀತಿಯಿದೆ. ಭೀಮನ ಗೌರವಾರ್ಥವಾಗಿ ಈ ದೇವಸ್ಥಾನವನ್ನು ಕಟ್ಟಿಸಲಾಗಿದೆ ಎಂದು ಹೇಳಲಾಗುತ್ತದೆ.