ಕೇದಾರೇಶ್ವರ ದೇವಸ್ಥಾನವು ಗಂಗಾ ನದಿಯ ದಡದಲ್ಲಿದ್ದು, ಒಂದು ಪವಿತ್ರ ಕ್ಷೇತ್ರ. ಇದನ್ನು ಬೊಂಬವಾಡಾದ ರಾವ್ ರಾಜಾ ಕೋಲ್ಹಾನ್ ಕಟ್ಟಿಸಿದರು. ಇಲ್ಲಿನ ಎರಡು ಜನಪ್ರಿಯ ದೇವಸ್ಥಾನಗಳಾದ ಕೇದಾರೇಶ್ವರ ಮತ್ತು ಬದ್ರಿ ನಾರಾಯಣವು ಈ ಧಾಮದಿಂದ ತುಂಬಾ ದೂರದಲ್ಲಿಲ್ಲ.
ಕೇದಾರೇಶ್ವರ ದೇವಸ್ಥಾನವು ಗಂಗಾ ನದಿಯ ದಡದಲ್ಲಿದ್ದು, ಒಂದು ಪವಿತ್ರ ಕ್ಷೇತ್ರ. ಇದನ್ನು ಬೊಂಬವಾಡಾದ ರಾವ್ ರಾಜಾ ಕೋಲ್ಹಾನ್ ಕಟ್ಟಿಸಿದರು. ಇಲ್ಲಿನ ಎರಡು ಜನಪ್ರಿಯ ದೇವಸ್ಥಾನಗಳಾದ ಕೇದಾರೇಶ್ವರ ಮತ್ತು ಬದ್ರಿ ನಾರಾಯಣವು ಈ ಧಾಮದಿಂದ ತುಂಬಾ ದೂರದಲ್ಲಿಲ್ಲ.