ಜೈನಧರ್ಮದ 24 ತೀರ್ಥಂಕರರ ಪುಣ್ಯಕ್ಷೇತ್ರಗಳಲ್ಲೇ ಏಕೈಕ ಬೃಹತ್ ದೇವಾಲಯವೆಂದರೆ ಮಲ್ಲಿನಾಥ ಜೈನ ತೀರ್ಥ ಕೊಸ್ಬದ್ ದೇವಾಲಯ . ಬೋರ್ಡಿ ಗ್ರಾಮದಲ್ಲಿನ ಪ್ರಭಾದೇವಿ ಪ್ರದೇಶದಲ್ಲಿ ಈ ದೇವಾಲಯವಿದೆ. ಜೈನಧರ್ಮದ ಪ್ರಕಾರ, ಈ ದೇವಾಲಯ ರಿಷಭ ಅಥವಾ ಆದಿನಾಥ ದೇವರ ಮೂಲಸ್ಥಾನ. 24 ತೀರ್ಥಂಕರರಲ್ಲೆ, ಪ್ರಪ್ರಥಮ ಬಾರಿಗೆ ಪೂಜಿಸಲ್ಪಟ್ಟ ದೇವರು ಈ ಆದಿನಾಥ. ಜೈನಧರ್ಮದ ಸಂಸ್ಥಾಪಕ ಮಹಾವೀರ ದೇವರು 24 ನೇ ತೀರ್ಥಂಕರರೆನಿಸಿಕೊಂಡಿದ್ದಾರೆ. ಜೈನಧರ್ಮದ ಆಚರಣೆಗಳನ್ನು ಪಾಲಿಸುವ ದೇವಾಲಯ, ಪ್ರವಾಸಿಗರಿಗೆ ಇಷ್ಟವಾಗುತ್ತದೆ.