ಒಂದೆ ಕಾಲಿನಲ್ಲಿ ನಿಂತು ಧ್ರುವ ತಪಸ್ಸು ಆಚರಿಸಿದ ಸ್ಥಳ ಇದೆಂದು ನಂಬಲಾಗಿದೆ. ಭಗವಾನ್ ವಿಷ್ಣುವು ಆತನ ಏಕಮನಸ್ಕ ಭಕ್ತಿಗೆ ಸಂತಸಗೊಂಡು ಅವನಿಗೆ ಒಂದು ಉಜ್ವಲ ತಾರೆಯಾಗಲು ಶಾಶ್ವತ ದೈವಿಕ ವರವನ್ನು ನೀಡಿದನು ಎಂಬ ಪ್ರತೀತಿಯಿದೆ.
ಒಂದೆ ಕಾಲಿನಲ್ಲಿ ನಿಂತು ಧ್ರುವ ತಪಸ್ಸು ಆಚರಿಸಿದ ಸ್ಥಳ ಇದೆಂದು ನಂಬಲಾಗಿದೆ. ಭಗವಾನ್ ವಿಷ್ಣುವು ಆತನ ಏಕಮನಸ್ಕ ಭಕ್ತಿಗೆ ಸಂತಸಗೊಂಡು ಅವನಿಗೆ ಒಂದು ಉಜ್ವಲ ತಾರೆಯಾಗಲು ಶಾಶ್ವತ ದೈವಿಕ ವರವನ್ನು ನೀಡಿದನು ಎಂಬ ಪ್ರತೀತಿಯಿದೆ.