ತ್ರಿಯುಗ ನಾರಾಯಣ ದೇವಸ್ಥಾನವು ಹಿಂದೂ ದೇವರಾದ ವಿಷ್ಣುವಿಗೆ ಮುಡುಪಾಗಿದೆ. ಇದು ದ್ಯಾರ್ ಹಳ್ಳಿಯಲ್ಲಿದೆ. ಭುಂತರಿನಿಂದ ಸುಮಾರು 12 ಕಿ.ಮೀ ದೂರದಲ್ಲಿದೆ. ದೇವಸ್ಥಾನವು ಪಗೋಡಾ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ. ಇದನ್ನು ನಿರ್ಮಿಸಿದ್ದು 800 ಎ.ಡಿಯಲ್ಲಿ. ಇದು ವಿಷ್ಣುಗೆ ಅರ್ಪಿತವಾದ ದೇವಸ್ಥಾನ. ನಾಲ್ಕು ಅಡಿ ಎತ್ತರದ ಈ ದೇಗುಲದಲ್ಲಿ ಬುದ್ಧನ ಲೋಹದ ವಿಗ್ರಹವೂ ಇದೆ.