ಭಾರತದಲ್ಲಿರುವ ಕೆಲವೇ ಕೆಲವು ಸೃಷ್ಟಿಕರ್ತ ಬ್ರಹ್ಮನ ದೇವಸ್ಥಾನಗಳಲ್ಲಿ ಆದಿ ಬ್ರಹ್ಮ ದೇವಸ್ಥಾನವೂ ಒಂದು. ಈ ದೇವಸ್ಥಾನವು ಖೋಖಾನ್ ಹಳ್ಳಿಯಲ್ಲಿದೆ. ಭುಂತರಿನಿಂದ ಸುಮಾರು 4 ಕಿ.ಮೀ ದೂರದಲ್ಲಿದೆ. ಈ ದೇವಸ್ಥಾನವನ್ನು ಮರದಿಂದಲೇ ಮಾಡಿದ್ದು ಬ್ರಹ್ಮನ ಮೂರ್ತಿ ಇಲ್ಲಿದೆ. ಮೊಹ್ರಾಗಳಿಂದ ಆವೃತ್ತವಾದ ಬ್ರಹ್ಮನ ಮೂರ್ತಿಯನ್ನು...
ತ್ರಿಯುಗ ನಾರಾಯಣ ದೇವಸ್ಥಾನವು ಹಿಂದೂ ದೇವರಾದ ವಿಷ್ಣುವಿಗೆ ಮುಡುಪಾಗಿದೆ. ಇದು ದ್ಯಾರ್ ಹಳ್ಳಿಯಲ್ಲಿದೆ. ಭುಂತರಿನಿಂದ ಸುಮಾರು 12 ಕಿ.ಮೀ ದೂರದಲ್ಲಿದೆ. ದೇವಸ್ಥಾನವು ಪಗೋಡಾ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ. ಇದನ್ನು ನಿರ್ಮಿಸಿದ್ದು 800 ಎ.ಡಿಯಲ್ಲಿ. ಇದು ವಿಷ್ಣುಗೆ ಅರ್ಪಿತವಾದ ದೇವಸ್ಥಾನ. ನಾಲ್ಕು ಅಡಿ...