Search
  • Follow NativePlanet
Share
ಮುಖಪುಟ » ಸ್ಥಳಗಳು » ಭುವನೇಶ್ವರ » ಆಕರ್ಷಣೆಗಳು » ಬುದ್ಧ ಜಯಂತಿ ಪಾರ್ಕ್

ಬುದ್ಧ ಜಯಂತಿ ಪಾರ್ಕ್, ಭುವನೇಶ್ವರ

1

ಬುದ್ಧ ಜಯಂತಿ ಉದ್ಯಾನವನವನ್ನು ಬುದ್ಧನ ಬೋಧನೆಗಳಿಗಾಗಿ ಅರ್ಪಿಸಲಾಗಿದೆ. ಒಡಿಶಾವು ಕಳಿಂಗ ಯುದ್ಧದ ನಂತರ ಹೊಚ್ಚ ಹೊಸ ಒಡಿಶಾವಾಗಿ ಪರಿವರ್ತನೆಗೊಂಡಿತು. ಇಲ್ಲಿನ ಜನರು ಗೌತಮ ಬುದ್ಧನ ಬೋಧನೆಗಳಿಂದಾಗಿ ಇತರ ಮಾನವರ ಒಳಿತಿಗಾಗಿ ಸಹ ಯೋಚನೆ ಮಾಡಲು ಆರಂಭಿಸಿದರು. ಬುದ್ಧನ ಬೋಧನೆಗಳನ್ನು ಮತ್ತು ಅವುಗಳ ಬಗೆಗೆ ಜನರ ಸದಾಭಿಪ್ರಾಯವನ್ನು ಕಾಯ್ದುಕೊಳ್ಳುವ ಸಲುವಾಗಿ ಬುದ್ಧ ಜಯಂತಿ ಉದ್ಯಾನವನವನ್ನು ನಿರ್ಮಾಣ ಮಾಡಲಾಗಿದೆ. ಇದನ್ನು ಭುಬನೇಶ್ವರ್ ಅಭಿವೃದ್ಧಿ ನಿಗಮದವರು  ನಿರ್ವಹಣೆ ಮಾಡಿಕೊಂಡು ಬರುತ್ತಿದ್ದಾರೆ.

ಚಂದ್ರಶೇಖರಪುರದಲ್ಲಿ 44 ಎಕರೆಗಳಷ್ಟು ವಿಸ್ತೀರ್ಣದಲ್ಲಿ ನೆಲೆಗೊಂಡಿರುವ ಈ ಉದ್ಯಾನವನವು ತನ್ನ ಭವ್ಯತೆಯಿಂದಾಗಿ ನೋಡುಗರ ಗಮನ ಸೆಳೆಯುತ್ತದೆ. ಈ ಉದ್ಯಾನವನ್ನು ಒಂದು ಎತ್ತರವಾದ ವೇದಿಕೆಯ ಮೇಲೆ ನಿರ್ಮಿಸಿರುವುದು ವಿಶೇಷ. ಚಂದಕ ಕಾಡು ಈ ಉದ್ಯಾನವನದ ಜೊತೆಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಪ್ರಶಾಂತವಾದ ಉದ್ಯಾನವನದಲ್ಲಿ ಚಿಲಿ ಪಿಲಿಗುಟ್ಟುವ ಪಕ್ಷಿಗಳು ನಿಮಗೆ ಒಂದು ಅನುಪಮವಾದ ದಿವ್ಯಾನುಭವವನ್ನುಂಟು ಮಾಡುತ್ತದೆ.

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed