ಅರಣ್ಯದೇವಿ ದೇವಸ್ಥಾನ, ಹೆಸರೇ ಸೂಚಿಸುವಂತೆ ಈ ದೇವಸ್ಥಾನವು ಅರಣ್ಯದೇವಿಗೆ ಅರ್ಥಾತ್ ವನದೇವಿಗೆ ಸಮರ್ಪಿತವಾಗಿದೆ. ಈ ದೇವಸ್ಥಾನ ಮತ್ತು ದೇವತೆಯು ಭಕ್ತಾದಿಗಳ ಅಭೀಷ್ಟೆಗಳನ್ನು ಈಡೇರಿಸುವಳು ಎಂಬ ನಂಬಿಕೆಯಿದೆ. ಈ ದೇವಸ್ಥಾನವು ಅರ್ರಾಹ್ ರೈಲ್ವೆ ನಿಲ್ದಾಣದಿಂದ ಕೇವಲ 3.2 ಕಿ. ಮೀ. ನಷ್ಟು ದೂರದಲ್ಲಿದ್ದು, ಇಲ್ಲಿಗೆ...
ದೇವ್ ನಲ್ಲಿರುವ ಸೂರ್ಯ ದೇವಾಲಯವು ಅತಿ ಹಳೆಯದಾದ ಸೂರ್ಯನ ಸ್ಥಾನವಾಗಿದೆ. ಇದು ಅತ್ಯಂತ ಪ್ರಾಚೀನ ದೇವಾಲಯವಾಗಿದ್ದು, ಈ ದೇವಳದ ಅರ್ಚಕ ವರ್ಗದವರ ಪ್ರಕಾರ ಇದು 9 ಲಕ್ಷ ವರ್ಷಗಳಿಗಿಂತಲೂ ಹಳೆಯದಾಗಿದೆ. ಈ ದೇವಸ್ಥಾನವು ಭಗವಾನ್ ಶ್ರೀರಾಮಚಂದ್ರನ ಕಾಲಾವಧಿಯಾದ ತ್ರೇತಾಯುಗಕ್ಕೆ ಸೇರಿದ್ದು ಎಂದು...
ಚತುರ್ಭುಜ್ ನಾರಾಯಣ್ ಮಂದಿರ್, ಭವಾನಿ ಮಂದಿರ್, ಪಾರ್ಶ್ವನಾಥ್ ಮಂದಿರ್, ಮಹಾಮಾಯ ಮಂದಿರ್, ಮಹತ್ಹಿನ್ ಮಾಯಿ ಮಂದಿರ್, ಜೈನ್ ಸಿದ್ಧಾoತ್ ಭವನ್, ಶ್ರೀ ಹನುಮಾನ್ ಮಂದಿರ್, ಕುರ್ವ ಶಿವ್, ಬಾಬಾ ಯಗ್ಯೇಶ್ವರ್ ಧಾಮ್ ಮತ್ತು ಜಗದೀಶ್ವರ್ ಶಿವ್ ಮಂದಿರ್.
ಪಾರ್ಶ್ವನಾಥ ದೇವಾಲಯವು ಒಂದು ಶತಮಾನದಷ್ಟು ಹಳೆಯದಾದ...
ಭೋಜ್ ಪುರ್ ಜಿಲ್ಲೆಯ ಹಳ್ಳಿಗಳಲ್ಲಿ ಗುಂಡಿ ಗ್ರಾಮವೂ ಕೂಡ ಒಂದು. ಈ ಗ್ರಾಮವು ಜಗದ್ವಿಖ್ಯಾತ ಮಹಾನ್ ಸಂತರಾದ ಅವಧೂತ ಭಗವಾನ್ ರಾಮ್ ಅವರ ಜನ್ಮಸ್ಥಳವೆಂದು ಹೇಳಲಾಗಿದ್ದು, ಈ ಸಂತರು ಸರ್ಕಾರ್ ಬಾಬಾ ಅಥವಾ ಭಗವಾನ್ ರಾಮ್ ಎಂದೂ ಸಹ ಜನಪ್ರಿಯರಾಗಿದ್ದಾರೆ. ಇವರು ಗುಂಡಿ ಗ್ರಾಮದಲ್ಲಿ 1937 ರಲ್ಲಿ ಜನಿಸಿದರು. ...