Search
  • Follow NativePlanet
Share
ಮುಖಪುಟ » ಸ್ಥಳಗಳು » ಅಸ್ಸಾಂ » ಆಕರ್ಷಣೆಗಳು
  • 01ಹಫ್ಲೊಂಗ್ ಸರೋವರ,ಹಫ್ಲೋಂಗ್

    ಹಫ್ಲೊಂಗ್ ಸರೋವರ ನಗರದ ಹೃದಯಭಾಗದಲ್ಲಿದೆ. ಹಫ್ಲೊಂಗ್ ನ ಹೆಮ್ಮೆಯಿದು. ಹಫ್ಲೊಂಗ್ ಭೇಟಿ ನೀಡಿದವರು ಯಾವ ಕಾರಣಕ್ಕೂ ಈ ಸರೋವರವನ್ನು ತಪ್ಪಿಸಿಕೊಳ್ಳಬಾರದು. ಅಸ್ಸಾಂನಲ್ಲಿರುವ ದೊಡ್ಡ ನೈಸರ್ಗಿಕ ಜಲಮೂಲವಿದು. ಹೀಗಾಗಿ ಇದರ ಸೌಂದರ್ಯದಿಂದ ಅಸ್ಸಾಂನ ಸ್ಕಾಟ್ ಲ್ಯಾಂಡ್ ಎಂಬ ಪ್ರಖ್ಯಾತಿ ಪಡೆದುಕೊಂಡಿದೆ.

    ಸರೋವರ ನೋಡಲು...

    + ಹೆಚ್ಚಿಗೆ ಓದಿ
  • 02ಸುಕಪ್ಹಾ ಸಮನ್ನಯ್ ಕ್ಷೇತ್ರ,ಜೋರ್ಹತ್

    ಸುಕಪ್ಹಾ ಸಮನ್ನಯ್ ಕ್ಷೇತ್ರ

    ಸುಕಪ್ಹಾ ಸಮನ್ನಯ್ ಕ್ಷೇತ್ರವನ್ನು ಅಸ್ಸಾಂನ ಮೊದಲ ಅಹೋಮ್ ರಾಜ ಸುಕಪ್ಹಾ ನೆನಪಿಗಾಗಿ ನಿರ್ಮಿಸಲಾಗಿದೆ. ಸುಕಪ್ಹಾ ಸಮನ್ನಯ್ ಕ್ಷೇತ್ರ ಜೋರ್ಹತ್ ಮತ್ತು ದೆರ್ಗಾಂವ್ ಗೆ ಸಮೀಪದ ಮೊಹಬಂಧ ಹತ್ತಿರದಲ್ಲಿದೆ. ಸುಮಾರು 600 ವರ್ಷಗಳ ಕಾಲವಿದ್ದ ಅಹೋಮ ಸಾಮ್ರಾಜ್ಯವನ್ನು ಸ್ಥಾಪಿಸಿದವರೇ ಸುಕಪ್ಹಾ. ಪಟಕೈ ವ್ಯಾಪ್ತಿ ದಾಟಿ ಥಾಯ್ ದೊರೆ...

    + ಹೆಚ್ಚಿಗೆ ಓದಿ
  • 03ಅಗ್ನಿಗಡ್,ತೇಜ್‍ಪುರ್

    ಅಗ್ನಿಗಡ್

    ನೀವೇನಾದರು ತೇಜ್‍ಪುರಕ್ಕೆ ಹೋದರೆ ಅಗ್ನಿಗಡ್ ನೋಡದೆ ಬಂದಲ್ಲಿ ನಿಮ್ಮ ಪ್ರವಾಸ ಅಪೂರ್ಣವಾಯಿತು ಎಂದೇ ಅರ್ಥ. ಈ ಸ್ಥಳವು ಯುವರಾಜ ಅನಿರುದ್ಧ ಮತ್ತು ಯುವರಾಣಿ ಉಷಾರ ಪ್ರೇಮ ಪ್ರಸಂಗ ಹಾಗು ಅದರಿಂದ ಉಂಟಾದ ಕೃಷ್ಣ - ಬಾಣಾಸುರರ ಯುದ್ಧದ ಕುರಿತು ಸ್ಥಳ ಪುರಾಣವನ್ನು ಸಾರಿ ಹೇಳುತ್ತಿದೆ. ಈ ಕಥೆಯನ್ನು ಜೀವಂತವಾಗಿ ಕಾಣುವ...

    + ಹೆಚ್ಚಿಗೆ ಓದಿ
  • 04ಶಿವ ಧಾಮ್,ತಿನ್ಸುಕಿಯಾ

    ಶಿವ ಧಾಮ್

    ಶಿವ ಧಾಮ ಮಂದಿರದಲ್ಲಿ ಶಿವ ದೇವರ ಆರಾಧನೆ ನಡೆಯುತ್ತದೆ, ಅತ್ಯಾಕರ್ಷಕ ಶಿಲ್ಪಕಲೆಯಿಂದ ನಿರ್ಮಿತವಾಗಿರುವ ಈ ದೇವಾಲಯ ಪ್ರವಾಸಿಗರಿಗೆ ತಿನ್ಸುಕಿಯಾದ ಪ್ರಮುಖ ಆಕರ್ಷಣೆ. ಇದು ತಿನ್ಸುಕಿಯಾ ಬಸ್ ನಿಲ್ದಾಣದಿಂದ ಒಂದು ಕಿಲೋಮೀಟರ್ ದೂರದಲ್ಲಿದೆ. ಸ್ಥಳೀಯ ಸಾರಿಗೆಯ ಮೂಲಕ ಇಲ್ಲಿಗೆ ಪ್ರಯಾಸವಿಲ್ಲದೇ ತಲುಪ ಬಹುದಾಗಿದೆ. ಈ ದೇವಾಲಯ...

    + ಹೆಚ್ಚಿಗೆ ಓದಿ
  • 05ಶಿವಡೋಲ್,ಸಿಬ್ಸಾಗರ್

    ಶಿವಡೋಲ್

    ಸಿಬ್ಸಾಗರ್ ಸರೋವರದ ಪಕ್ಕದಲ್ಲಿರುವ ಶಿವನ ಈ ದೇವಾಲಯವು ಭಾರತದಲ್ಲಿನ ಅತ್ಯಂತ ಎತ್ತರವಾದ ಶಿವನ ದೇವಾಲಯವಾಗಿದೆ. ಇದನ್ನು 1734 ರಲ್ಲಿ ಅಹೋಮರ ರಾಜ ಸ್ವರ್ಗದೇವ್ ಸಿಬಾ ಸೀಂಘನ ಪತ್ನಿ ಬಾರ್ ರಾಜ ಅಂಬಿಕಾ ನಿರ್ಮಿಸಿದಳು. ಸುಮಾರು 195 ಅಡಿ ಎತ್ತರವಿರುವ ಈ ದೇವಾಲಯ ಭಾರತದಲ್ಲಿನ ಅತ್ಯಂತ ಎತ್ತರವಾದ ಶಿವನ ದೇವಾಲಯ ಎಂದು...

    + ಹೆಚ್ಚಿಗೆ ಓದಿ
  • 06ಶ್ರೀಮಂತ ಶಂಕರದೇವ ಕಲಾಕ್ಷೇತ್ರ,ದಿಸ್ಪುರ್

    ಶ್ರೀಮಂತ ಶಂಕರದೇವ ಕಲಾಕ್ಷೇತ್ರ

    ಶ್ರೀಮಂತ ಶಂಕರದೇವ ಕಲಾಕ್ಷೇತ್ರವು ಒಂದು ಸಾಂಸ್ಕೃತಿಕ ಸಂಸ್ಥೆಯಾಗಿದ್ದು, ಕಲಾ ಗ್ಯಾಲರಿ, ಸಂಗ್ರಹಾಲಯ ಮತ್ತು ಒಂದು ವೈಷ್ಣವ ದೇವಾಲಯವನ್ನು ಒಳಗೊಂಡಿದೆ. ಈ ಸಂಸ್ಥೆಯು ಸರ್ಕಾರದಿಂದ 1990 ರಲ್ಲಿ ರಾಜ್ಯದ ಕಲಾ ಶ್ರೀಮಂತಿಕೆಯನ್ನು ಅನಾವರಣಗೊಳಿಸುವ ಉದ್ದೇಶದಿಂದ ಸ್ಥಾಪಿಸಲ್ಪಟ್ಟಿತು. ರಾಜ್ಯದ ಈ ಭಾಗದಲ್ಲಿ ವೈಷ್ಣವ ಮತವನ್ನು...

    + ಹೆಚ್ಚಿಗೆ ಓದಿ
  • 07ಇಸ್ಕಾನ್ ದೇವಾಲಯ,ಸಿಲ್ಚರ್

    ಇಸ್ಕಾನ್ ದೇವಾಲಯ

    ಇಸ್ಕಾನ್ (ISKCON – ಇಂಟರ್ ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣಾ ಕಾನ್ಶಿಯಸ್ನೆಸ್) ಕೃಷ್ಣನ ಬಗ್ಗೆ ಜಾಗೃತಿ ಮೂಡಿಸಲು ಇರುವ ಸಂಸ್ಥೆಯ ದೇವಾಲಯ ನಗರದ ಹೃದಯ ಭಾಗದಲ್ಲಿ ಅಂಬಿಕಾ ಪಟ್ಟಿ ಎಂಬಲ್ಲಿ ಇರುವ ದೇವಾಲಯವಾಗಿದೆ. ಇಲ್ಲಿ ಕೃಷ್ಣನ ಆರಾಧನೆ ನಡೆಯುತ್ತಿದ್ದು ಸ್ಥಳೀಯರು ಮತ್ತು ಹೊರ ರಾಜ್ಯದವರಲ್ಲಿ ಬಹಳ ಪ್ರಖ್ಯಾತವಾದ...

    + ಹೆಚ್ಚಿಗೆ ಓದಿ
  • 08ಕಮಲಾಬರಿ ಸತ್ರ,ಮಜುಲಿ

    ಕಮಲಾಬರಿ ಸತ್ರ

    ಕಮಲಾಬರಿ ಸತ್ರ ಮಜುಲಿಯಲ್ಲಿ ಹೆಸರುವಾಸಿಯಾದ ಸತ್ರ. ಈ ಮಜುಲಿ ಎಂಬ ದೊಡ್ಡ ದ್ವೀಪವು ಶ್ರೀಮಂತ  ಶಂಕರ ದೇವ ಬೋಧಿಸಿದ ನಯೋ ವೈಶವಿನಿಯ ಕೇಂದ್ರವಾಗಿದೆ. ಅಸ್ಸಾಮಿ ಭಾಷೆಯಲ್ಲಿ ಕಮಲಾ ಎಂದರೆ ಕಿತ್ತಳೆ, ಬರಿ ಎಂದರೆ ಉದ್ಯಾನವನ ಎಂಬ ಅರ್ಥವಿದೆ. ಮಾದವದೇವರ ಶಿಷ್ಯರಾದ ಬದಲಾ ಅತ ದಿಂದ 1595 ರಲ್ಲಿ ಕಮಲಾಬರಿ ಸತ್ರ...

    + ಹೆಚ್ಚಿಗೆ ಓದಿ
  • 09ಕಾಮಾಖ್ಯ ದೇವಸ್ಥಾನ,ಗುವಾಹಾಟಿ

    ನೀವು ಕಾಮಾಖ್ಯ ದೇವಸ್ಥಾನಕ್ಕೆ ಭೇಟಿ ನೀಡದ ಹೊರತು,ಗುವಾಹಾಟಿಯ ನಿಮ್ಮ ಪ್ರವಾಸವು ಪರಿಪೂರ್ಣವೆನಿಸದು.  ಹಿಂದೂ ಧರ್ಮದ ಪ್ರಕಾರ, ಇದು 51 ಶಕ್ತಿ ಪೀಠಗಳಲ್ಲಿ ಒಂದಾಗಿದ್ದು, ಅತಿ ಪ್ರಮುಖವಾದ ಯಾತ್ರಾಸ್ಥಳಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ.  ನಗರದ ಹೃದಯ ಭಾಗದಿಂದ ಸುಮಾರು 7 ಕಿ. ಮೀ. ದೂರದಲ್ಲಿರುವ ನೀಲಾಚಲ...

    + ಹೆಚ್ಚಿಗೆ ಓದಿ
  • 10ಕಾಜಿರಂಗಾ ರಾಷ್ಟ್ರೀಯ ಉದ್ಯಾನವನ,ಕಾಜಿರಂಗಾ

    ಕಾಜಿರಂಗಾ ರಾಷ್ಟ್ರೀಯ ಉದ್ಯಾನವನವು ಅಸ್ಸಾಂನ ಹೆಮ್ಮೆಯ ತಾಣಗಳಲ್ಲಿ ಒಂದಾಗಿದೆ. ಇದು ಅಳಿವಿನಂಚಿನಲ್ಲಿರುವ ಘೇಂಡಾಮೃಗಗಳ ಆಶ್ರಯ ತಾಣವಾಗಿ ಪ್ರಸಿದ್ಧಿಯನ್ನು ಪಡೆದಿದೆ. ಅಲ್ಲದೆ 2006 ರಲ್ಲಿ ಇದು ಹುಲಿ ಸಂರಕ್ಷಿತ ವನ್ಯಧಾಮವೆಂದು ಸಹ ಘೋಷಿಸಲ್ಪಟ್ಟಿತು. ಇದು ಪ್ರಪಂಚದಲ್ಲೇ ಹೆಚ್ಚಿನ ಪ್ರಮಾಣದ ಹುಲಿಗಳನ್ನು ಹೊಂದಿರುವ...

    + ಹೆಚ್ಚಿಗೆ ಓದಿ
  • 11ಬಹಿಖೋವ ಮೈದಾಮ್,ದಿಬ್ರುಗಡ್

    ಅಹೊಮದಲ್ಲಿ ‘ಮೈದಾಮ್’ ಎಂದರೆ ಸ್ಮಶಾನ ಎಂದರ್ಥ. ‘ಮೈ’ ಎಂದರೆ ವಿಶ್ರಮಿಸು ಮತ್ತು ‘ದಮ್’ ಎಂದರೆ ಸತ್ತ ವ್ಯಕ್ತಿ. ಹಲವು ಮೈದಾಮ್ಗಳು ಅಹೊಮ ಸ್ವರ್ಗೊದಿಯೊಸ್ನ ಸಂದರ್ಭದಲ್ಲಿ ಅಸ್ತಿತ್ವಕ್ಕೆ ಬಂದಿತು. ಅವುಗಳಲ್ಲಿ ಬಹಿಖೋವ ಮೈದಾಮ್ ಮುಖ್ಯವಾದುದು.

    ಇದು ಬಹಿಖೋವ ದಶರಥ ದೊವೆರ್ಹಿ...

    + ಹೆಚ್ಚಿಗೆ ಓದಿ
  • 12ದಿಗ್ಬೊಯ್ ತೈಲ ಸಂಸ್ಕರಣ ಘಟಕ,ದಿಗ್ಬೋಯ್

    ದಿಗ್ಬೊಯ್ ತೈಲ ಸಂಸ್ಕರಣ ಘಟಕ

    ದಿಗ್ಬೋಯ್ ತೈಲ ಸಂಸ್ಕರಣ ಘಟಕವು ಪ್ರಪಂಚದ ಅತಿಪುರಾತನ ಮತ್ತು ಇಂದಿಗೂ ಕಾರ್ಯನಿರ್ವಹಿಸುತ್ತಿರುವ ತೈಲ ಸಂಸ್ಕರಣ ಘಟಕವೆಂದು ಪ್ರಸಿದ್ಧಿ ಪಡೆದಿದೆ. ಇದು 1901ರಲ್ಲಿ ಸ್ಥಾಪನೆಯಾಯಿತು. ಇಲ್ಲಿ ವಾರ್ಷಿಕ 0.65 ಮಿಲಿಯನ್ ಮೆಟ್ರಿಕ್ ಟನ್ನಷ್ಟು ತೈಲ ಉತ್ಪಾದನೆಯಾಗುತ್ತಿದೆ. ದಿಗ್ಬೋಯ್ ಎಣ್ಣೆ ಸಂಸ್ಕರಣ ಘಟಕವನ್ನು ಭಾರತೀಯ ತೈಲ...

    + ಹೆಚ್ಚಿಗೆ ಓದಿ
  • 13ದಿಬ್ರು ಸಾಯಿಖೋವ ರಾಷ್ಟ್ರೀಯ ಉದ್ಯಾನವನ,ಅಸ್ಸಾಮಿನ ರಾಷ್ಟ್ರೀಯ ಉದ್ಯಾನಗಳು

    ದಿಬ್ರು ಸಾಯಿಖೋವ ರಾಷ್ಟ್ರೀಯ ಉದ್ಯಾನವನ

    ಬ್ರಹ್ಮಪುತ್ರ ಮತ್ತು ಲೋಹಿತ ನದಿ ಸಂಗಮ ಪ್ರದೇಶದಲ್ಲಿದೆ. ದಿಬ್ರು ಸಾಯಿಖೋವ ರಾಷ್ಟ್ರೀಯ ಉದ್ಯಾನವನವು ದಿಗ್ಬೋಯಿಯಿಂದ 60 ಕಿಮೀ ದೂರದಲ್ಲಿದೆ. 340 ಚದರ ಕಿಮೀಗಳಷ್ಟು ವಿಸ್ತಾರವಾದ ಈ ಪ್ರದೇಶವನ್ನು 1990ರಲ್ಲಿ ರಾಷ್ಟ್ರೀಯ ಉದ್ಯಾನವನವಾಗಿ ಘೋಷಿಸಲಾಯಿತು. ಈ ಉದ್ಯಾನದಲ್ಲಿ 7 ಭಾಗಗಳಿವೆ. ಇವುಗಳಲ್ಲಿ ಒಂದು ತೇವಭೂಮಿ ಮತ್ತು...

    + ಹೆಚ್ಚಿಗೆ ಓದಿ
  • 14ಹಯಗ್ರೀವ ಮಾಧವ ದೇವಾಲಯ,ಹಜೊ

    ಹಯಗ್ರೀವ ಮಾಧವ ದೇವಾಲಯವು ಹಜೋ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಅತಿ ಹೆಚ್ಚು ಯಾತ್ರಾರ್ಥಿಗಳನ್ನು ಆಕರ್ಷಿಸುವ ಸ್ಥಳ. ಈ ದೇವಾಲಯವು ವಿಷ್ಣು ದೇವರಿಗೆ ಅರ್ಪಿತವಾಗಿದೆ, ನಂಬಿಕೆಯ ಪ್ರಕಾರ ಹಯಗ್ರೀವ ಮಾಧವ ದೇವಾಲಯದ ವಿಗ್ರಹವು ಪುರಿಯ ಜಗನ್ನಾಥ ದೇವರನ್ನು ಹೋಲುತ್ತದೆ.

    ಪುರಾಣದ ನಂಬಿಕೆಯ ಪ್ರಕಾರ ಬುದ್ದನು ಇಲ್ಲಿ...

    + ಹೆಚ್ಚಿಗೆ ಓದಿ
  • 15ನಮೆರಿ ರಾಷ್ಟ್ರೀಯ ಉದ್ಯಾನ,ಅಸ್ಸಾಮಿನ ರಾಷ್ಟ್ರೀಯ ಉದ್ಯಾನಗಳು

    ತೇಜಪುರ್ ನಿಂದ 35 ಕಿ.ಮೀ. ದೂರದಲ್ಲಿರುವ ಮನೆರಿ ರಾಷ್ಟ್ರೀಯ ಉದ್ಯಾನ, ಸೋನಿತಪುರ ಜಿಲ್ಲೆಯಲ್ಲಿದೆ. ಸುಮಾರು 200 ಚದರ ಅಡಿ ಕಿ.ಮೀ. ವ್ಯಾಪಿಸಿರುವ ರಾಷ್ಟ್ರೀಯ ಉದ್ಯಾನದ ಉತ್ತರ ಭಾಗವು ಅರುಣಾಚಲ ಪ್ರದೇಶದ ಪಖುಯಿ ವನ್ಯಜೀವ ಅಭಯಾರಣ್ಯದೊಂದಿಗೆ ಗಡಿಯನ್ನು ಹಂಚಿಕೊಂಡಿದೆ.

    ಕೆಳ ಹಿಮಾಲಯದ ತಪ್ಪಲಿನಲ್ಲಿರುವ ನಮೆರಿ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun

Near by City