ಪೆರಿಯಾರ್ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮಾರ್ತಾಂಡ ವರ್ಮ ಸೇತುವೆಯು ತಿರುವಾಂಕೂರ್ ಎಂಬ ಊರಿನಲ್ಲಿದೆ. ಹತ್ತಿರದ ರಾಜ್ಯಗಳ ನಡುವೆ ವ್ಯಾಪಾರ ಮತ್ತು ವ್ಯವಹಾರಗಳ ಉದ್ದೇಶದಿಂದ 1940-42 ರ ಅವಧಿಯಲ್ಲಿ ತಿರುವಾಂಕೂರಿನ ರಾಜನಾದ ಮಾರ್ತಾಂಡ ವರ್ಮ ಇಳಯರಾಜ ಇದನ್ನು ನಿರ್ಮಿಸಿದನೆಂದು ಪ್ರತಿತಿಯಿದೆ. ಸೇತುವೆಯು,...
ವಿಶ್ವದಲ್ಲೇ ಅತ್ಯಂತ ಪ್ರಮುಖ ಮತ್ತು ದೊಡ್ಡ ಸೆಮಿನರಿ ಚರ್ಚ್ ಗಳಲ್ಲಿ ಮಂಗಳಪುಳಾದ ಸೇಂಟ್ ಜೋಸೆಫ್ ಪಾಂಟಿಫಿಕಲ್ ಸೆಮಿನರಿ ಚರ್ಚ್ ಕೂಡ ಒಂದು. 1994 ರಲ್ಲಿ ಪಾಂಟಿಫಿಕಲ್ ಚರ್ಚ್ ಎಂದು ವಿಶೇಷವಾಗಿ ಕರೆಯಲಾಯಿತು. ಇದು ಕ್ಯಾಥೊಲಿಕ್ ಪಂಥಿಯ ಮತ ಧರ್ಮಶಾಸ್ತ್ರದ ಶಿಕ್ಷಣ ಸಂಸ್ಥೆಯಾಗಿದ್ದು, 1932 ರಲ್ಲಿ ಕ್ರಿಶ್ಚಿಯನ್ ಶಿಕ್ಷಣ...
ಪೆರಿಯಾರ್ ನದಿಯು ಅಲುವಾ ಪಟ್ಟಣದ ಮೂಲಕ 229 ಕಿ.ಮೀ ಉದ್ದ ಸತತವಾಗಿ ಹರಿಯುತ್ತದಲ್ಲದೆ ಕೇರಳದ ದೊಡ್ಡ ನದಿಗಳಲ್ಲಿ ಒಂದಾಗಿದೆ. ತಮಿಳುನಾಡು ಮತ್ತು ಕೇರಳದ ಮೂಲಕ ಹರಿಯುವ ಈ ನದಿಯ ದಂಡೆಯು ಹಲವಾರು ಕುಟುಂಬಗಳಿಗೆ ಆಶ್ರಯ ತಾಣವೂ ಆಗಿದೆ. ಈ ನದಿಯ ದಂಡೆಯ ಮೇಲಿರುವ ಪಾಮ್ ಮರಗಳು, ತೆಂಗಿನ ಮರಗಳು ಹಾಗು ದೇವಾಲಯಗಳು, ಮಸೀದಿಗಳು...
ಮಾರ್ತಾಂಡ ವರ್ಮ ಸೇತುವೆಯಿಂದ 1 ಕಿ.ಮೀ ದೂರದಲ್ಲಿರುವ ಶಿವ ದೇವಾಲಯವು ಉಪನದಿಯಾದ ಮಂಗಳಪುಳಾ ಹಾಗೂ ಪೆರಿಯಾರ್ ನದಿಯ ನಡುವೆ ಇರುವ ಮರಳಿನ ರಾಶಿಯಲ್ಲಿ ನೆಲೆಗೊಂಡಿದೆ. ಇಲ್ಲಿರುವ ಮಹಾದೇವ ದೇವಾಲಯ (ಶಿವನ ದೇವಾಲಯ) ಪ್ರಸಿದ್ಧವಾಗಿದ್ದು, ಇದು ದೇವಾಲಯದ ಒಳಗೆ ಅನುಸ್ಥಾಪಿತಗೊಂಡಿಲ್ಲ ಎಂಬುದು ಇಲ್ಲಿಯ ವಿಶೇಷ. ಇದನ್ನು ಶ್ರೀರಾಮನು...