ಕರುಮಾಡಿ ಕುಟ್ಟನ್(ಕರುಮಾಡಿ ಒಂದು ಹುಡುಗನ ಹೆಸರು)ಒಬ್ಬ ಸಾಹಸಿಗನ ಹೆಸರು ಅವನು ಬೌದ್ಧ ಧರ್ಮದವನು. ಅವನಿಂದ ಭಾರತದಲ್ಲಿ ಬೌದ್ಧ ಧರ್ಮ ಕ್ರಮೇಣವಾಗಿ ಬೆಳೆಯಲು ಶುರುವಾಯಿತ್ತು. ಆವನ ಹೆಸರನ್ನೇ ಈ ಪ್ರದೇಶಕ್ಕಿಡಲಾಗಿದೆ. 9ನೇ ಶತಮಾನದಲ್ಲಿ ಕರುಮಾಡಿ ಈ ದೇವಸ್ಥಾನವನ್ನು ಕಟ್ಟಲಾಯಿತು. ಇಲ್ಲಿನ ವಿಗ್ರಹವನ್ನು ಗ್ರಾನೈಟಿನಿಂದ ಕೆತ್ತನೆ ಮಾಡಲಾಗಿದೆ. ಕೇರಳದಲ್ಲಿ ಇರುವ ಒಂದೇ ಒಂದೇ ಬೌದ್ಧಮತೀಯ ದೇವಸ್ಥಾನವಾಗಿದೆ. ಕಾಲನಾಘತ ಹಾಗೂ ಆನೆಗಳ ದಾಳಿಯಿಂದ ಸುಂದರವಾದ ಈ ಶಿಲೆಗೆ ಹಾನಿಯಾಗಿದೆ. ಆದರೂ ಪ್ರವಾಸಿಗ ಸಂಖ್ಯೆಯೇನೂ ಇಳಿಮುಖವಾಗಿಲ್ಲ.